ಬಾಗಲಕೋಟೆ ; ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಮಂಗಳವಾರ ಶ್ರೀ ಹುಚ್ಚೇಶ್ವರ ಧರ್ಮ ವಾಹಿನಿಯ ವತಿಯಿಂದ ಶ್ರೀ ಹುಚ್ಚೇಶ್ವರ ನೂತನ ರಥ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಮ. ನಿ. ಪ್ರ. ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳು ( ಹುಚ್ಚೇಶ್ವರ ಸಂಸ್ಥಾನ ಮಠ ಕಮತಗಿ-ಕೋಟೆಕಲ್ ) ಪಾವನ ಸಾನಿಧ್ಯವನ್ನು ಮ. ನಿ. ಪ್ರ. ಶಂಕರಾಜೇAದ್ರ ಮಹಾಸ್ವಾಮಿಗಳು ( ಪ್ರಭುಶಂಕರ ಮಠ ಅಮೀನಗಡ) ಹಾಗೂ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ ಕಮತಗಿ ಸುರೇಶ್ ಪಾಟೀಲ್, ರೇಂಜ್ ಫಾರೆಸ್ಟ್ ಆಫೀಸರ್ ರಾಮತಾಳ ನರ್ಸರಿ ವ್ಹಿ. ಬಿ. ನಾಯಕ್, ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಮಹಾಂತೇಶ ಅಂಗಡಿ ಸಿದ್ದು ಹೊಸಮನಿ. ನಾಗೇಶಮು ರನಾಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ರಮೇಶ್ ಕಡ್ಲಿಮಟ್ಟಿ. ಪ್ರಭು ಹುಲಮನಿಗೌಡ್ರ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿ ವರ್ಗ. ರೆನ್ ಬೋ ಸಂಸ್ಥೆಯ ಸದಸ್ಯರುಗಳು ಹಾಗೂ ಹುಚ್ಚೇಶ್ವರ ಧರ್ಮ ವಾಹಿನಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ವರದಿ; ನಿಂಗಪ್ಪ ಕಡ್ಲಿಮಟ್ಟಿ ಕಮತಗಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ