April 24, 2024

Bhavana Tv

Its Your Channel

ವಿದ್ಯಾನಗರ ಬಡಾವಣೆ ನಿವಾಸಿಗಳಿಂದ ಗುರು ಪೂರ್ಣಿಮೆ ಆಚರಣೆ

ತಾಳಿಕೋಟೆ ವಿದ್ಯಾನಗರದ ಬಡಾವಣೆ ನಿವಾಸಿಗಳಿಂದ ಗುರುಪೂರ್ಣಿಮೆ ಆಚರಿಸಲಾಯಿತು
ಗುರು ವಾದಂತಹ ಶ್ರೀ ಶಿರಡಿ ಸಾಯಿಬಾಬಾ ಹಾಗೂ ಶ್ರೀ ದತ್ತಾತ್ರೇಯರ ಅವರ ಭಜನಾ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿ ನೆರವೇರಿತು

ಈ ಸಂದರ್ಭದಲ್ಲಿ ವೇದಮೂರ್ತಿ ಗುಂಡಭಟ್ ಆಚಾರ್ , ಗ್ರಾಮಪುರೋಹಿತ ವೇದಮೂರ್ತಿಸಂಜೀವ್,
ಆನಂದ ಕುಲಕರ್ಣಿ, ಸಾತಪ್ಪ ಗೊಂಗಡಿ ಅಮೋಘ ಕುಲಕರ್ಣಿ, ಐ ಗಿ ಮಹಿಂದ್ರಕರ, ಪುನೀತ್, ಅನುಶ್ರೀ ಕುಲಕರ್ಣಿ, ಸುಧಾ ಸಕಿ,್ರ ಸಾವಿತ್ರಿ ಗೊಂಗಡಿ, ಶ್ರೀದೇವಿ ಕುಲಕರ್ಣಿ, ರುಕ್ಮಿಣಿರಂಗರೇಜ್,
ಜಾನಕಾ ರಂಗಸುಭೆ, ರೇಖಾ ಕನಕಗಿರಿ ಹಾಗೂ ಮತ್ತಿತರ ಭಕ್ತರು ಭಾಗವಹಿಸಿದ್ದರು

ವರದಿ:- ಅಮೋಘ ತಾಳಿಕೋಟೆ

error: