April 23, 2024

Bhavana Tv

Its Your Channel

ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರವೀಣ್ ನೆಟ್ಟಾರ್ ರಿಗೆ ಶ್ರದ್ಧಾಂಜಲಿ

ಬಾಗಲಕೋಟೆ ಜಿಲ್ಲೆಯ ಕಮತಗಿ ಪಟ್ಟಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಸದಸ್ಯರಾಗಿದ್ದ ದಿವಂಗತ ಪ್ರವೀಣ್ ನೆಟ್ಟಾರ್ ಅವರಿಗೆ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು ಕಮತಗಿ ಭಾರತೀಯ ಜನತಾ ಪಕ್ಷದ ವತಿಯಿಂದ ಭಾವಪೂರ್ಣವಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಾಗಲಕೋಟ ಗ್ರಾಮೀಣ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲೇಶ್ ವಿಜಯಪುರ, ಪಟ್ಟಣ ಪಂಚಾಯತಿ ಸದಸ್ಯರಾದ ,ಪ್ರಭು ಎತ್ತಿನಮನಿ, ಪಕ್ಷದ ಹಿರಿಯರಾದ ಬಸಲಿಂಗಪ್ಪ ಭಾಫಿ,್ರ ಗುರುನಾಥ ಅಚನೂರ, ಹರ್ಷವರ್ಧನ. ದೇಸಾಯಿ , ಮಣಿಕಂಠ, ಮಹೇಶ, ಅಚನೂರ, ಗಣೇಶ, ಮೇದಾರ, ಬಸು, ಅಚನೂರ, ಯಮನಪ್ಪ.ರಂ.ಮಡಿಕೇರಿ ಇನ್ನೂ ಅನೇಕರು ಇದ್ದರು.

ವರದಿ ನಿಂಗಪ್ಪ ಕಡ್ಲಿಮಟ್ಟಿ

error: