
ಬಾಗಲಕೋಟೆ: ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ಪಾದಯಾತ್ರೆ ಮಾಡುವ ಪಾದಯಾತ್ರಿಕರಿಗಾಗಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕರಡಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ನಿತ್ಯ ಅನ್ನ ದಾಸೋಹವನ್ನು ಏರ್ಪಡಿಸಲಾಗಿದೆ. ಇಲ್ಲಿಗೆ ಬರುವ ಪಾದಯಾತ್ರಿಕರ ಸ್ನಾನಕ್ಕಾಗಿ ಬಿಸಿ ನೀರಿನ ವ್ಯವಸ್ಥೆ ಹಾಗೂ ಕಾಲಿಗೆ ಮಸಾಜ್ ಮಾಡಲು ಕೊಬ್ಬರಿ ಎಣ್ಣೆ ವ್ಯವಸ್ಥೆ ಮಾಡಲಾಗಿದೆ .ಪಾದಯಾತ್ರೆ ನಡೆಸುವ ಭಕ್ತಾದಿಗಳಿಗಾಗಿ ಅಡುಗೆ ತಯಾರಿಸುವ ಕೆಲಸ ದೇವರ ಕೆಲಸ ಎಂಬ ನಂಬಿಕೆಯಲ್ಲಿ ಗ್ರಾಮದ ಹಿರಿಯರಾದ ರಾಚಪ್ಪ ಗೋತಗಿ, ಶಿವಬಸಪ್ಪ ಜಾಲಿಹಾಳ.ಸಂಗಪ್ಪ ಗಾಣಿಗೇರ ನಾಗಪ್ಪ ಕೆಸರಭಾವಿ .ಶರಣಪ್ಪ ಅಂಗಡಿ , ಶರಣಪ್ಪ ಬಸನಗೌಡ . ಮಂಜು ಹೂಗಾರ .ಮಹಾಂತೇಶ ಅಂಗಡಿ ಮಹಾಂತೇಶ ಪತ್ರಿಮಠ ಈ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
More Stories
ತನ್ನ ತಪ್ಪು ಸಂಸದರ ಮೇಲೆ ಹಾಕಿದ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ
ಇಲಕಲ್ಲ ಕೆ.ಇ.ಬಿ.ಯಲ್ಲಿ ಬೆಂಕಿ ಅವಘಡ ತಪ್ಪಿದ ದೊಡ್ಡ ದುರಂತ.
ಸಾರಿಗೆ ನೌಕರರ ಮೇಲೆ ಆದ ಶಿಸ್ತುಕ್ರಮಗಳನ್ನು ರದ್ದುಪಡಿಸುವಂತೆ ಹುನಗುಂದ ತಾಲೂಕು ಶಾಸಕರಿಗೆ ಮನವಿ.