April 25, 2024

Bhavana Tv

Its Your Channel

ಹುಟ್ಟುಹಬ್ಬದ ಪ್ರಯುಕ್ತವಾಗಿ ಕೋರೋನ ವಾರಿಯರ್ಸ್‌ಗೆ ಸನ್ಮಾನ ಸಮಾರಭ

ಇಳಕಲ್ ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ಮಾಜಿ ಸದಸ್ಯರಾದ ಮಂಜುನಾಥ ಹೋಸಮನಿ ಯವರ ಜನ್ಮದಿನದ ಅಂಗವಾಗಿ ಕೋರೋನ ವಾರಿಯರ್ಸ್‌ರಾದ ಆರೋಗ್ಯ ಸಿಬ್ಬಂದಿ, ಪೋಲಿಸ್ ಸಿಬ್ಬಂದಿ, ನಗರಸಭೆ ಪೌರಕಾರ್ಮಿಕರು ಹಾಗೂ ಫ್ರಂಟ್ ಲೈನ್ ವಾರಿಯರ್ಸ್ ಆದ ಪತ್ರಿಕಾ ಮಾಧ್ಯಮ ದವರಿಗೆ ಸನ್ಮಾನ ಸಮಾರಂಭದ ಜೊತೆಗೆ ಬಡವರಿಗೆ ಗ್ಯಾಸ್ ಸಿಲಿಂಡರ್ ಮತ್ತು ದಿನಸಿ ಕಿಟ್ ಹಂಚಿದರು.
ಈ ಸಮಾರಂಭದಲ್ಲಿ ಉಪಸ್ಥಿತರಾದ ಬೌದ್ದ ಧರ್ಮದ ಶ್ರೀಗಳಾ ಸಂತಪಾಲ ಬಂದಿಜಿ ಹಾಗೂ ನಗರಸಭೆ ಅಧ್ಯಕ್ಷರಾದ ಶೋಭಾ ಆಮದಿಹಾಳ ಹಾಗೂ ಅಶೋಕ ,ಹನುಮಂತ ನಾರಾಯಣಿ ಮತ್ತು ಅಭಿಮಾನಿಬಳಗದವರು,ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹುಟ್ಟುಹಬ್ಬದವನ್ನು ಆಚರಿಸಿದರು
ವರದಿ. ವಿನೋದ ಬಾರಿಗಿಡದ

error: