ಇಳಕಲ್ ನಗರದ ಚೇತನ ಗ್ರಾಮೀಣ ಮತ್ತು ನಗರಾಭಿವೃದ್ಧಿ ವಿದ್ಯಾಸಂಸ್ಥೆಯ ಅಡಿಯಲ್ಲಿ ಉದಯೋನ್ಮುಖ ಚೇತನ ಕರ್ನಾಟಕ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಸಂಗಮೇಶ್ವರ ಕಂಪ್ಯೂಟರ್ ತರಬೇತಿ ಕೇಂದ್ರದಲ್ಲಿ ಉಚಿತ ಬೇಸಿಕ್ ಮತ್ತು ಸ್ಪೋಕನ್ ಇಂಗ್ಲೀಷ್ ತರಬೇತಿ ಕೇಂದ್ರ ಉದ್ಘಾಟಿಸಲಾಯಿತು
ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಚಿತ್ತರಗಿ -ಇಳಕಲ್ ಸಂಸ್ಥಾನಮಠ ಶ್ರೀ ಗುರು ಮಹಾಂತ ಸ್ವಾಮಿಗಳು ವಹಿಸಿದರು ಅಧ್ಯಕ್ಷತೆ ಆರ್ ಎಸ್ ಅರಳಿಕಟ್ಟಿ
ಎಸ್ ಬಿ ಐ ಹಾರ್ಥಿಕ ಸಲಹೆಗಾರರು, ಮುಖ್ಯ ಅತಿಥಿಗಳು ಶೇಖರಯ್ಯ ಕೆಂಭಾವಿಮಠ , ಕೆ ಎನ್ ಮೆಧುರಕರ ಪ್ರಾಚಾರ್ಯರು, ಎಸ್ ಜೆ, ಜಿ ಎಮ್ ಐಟಿಐ ಕಾಲೇಜ್ ಇಳಕಲ್ ಹಾಗೂ ಚನ್ನಪ್ಪ ಎಸ್ ಪಲ್ಲೇದ್ ನಿವೃತ್ತ ಶಿಕ್ಷಕರು ಹಾಗು ಸಂಸ್ಥೆಯ ಮುಖ್ಯಸ್ಥ ಶಿವಕುಮಾರ ಕೆಂಭಾವಿಹಿರೇಮಠ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿದರು.
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ