ಇಳಕಲ್:- ಇಳಕಲ್ ನ ಚಂದನ ಪ್ರತಿಷ್ಠಾನ ಹಾಗೂ ವೀರರಾಣಿ ಕಿತ್ತೂರ ಚನ್ನಮ್ಮ ಯುವ ಬಳಗದ ವತಿಯಿಂದ ಬಿಲ್ವಪತ್ರೆ ಸಸಿಯನ್ನು ಶ್ರೀ ಶರಣಬಸವೇಶ್ವರ ದೇವಸ್ಥಾನ ಹತ್ತಿರ ಹಾಗೂ ನಾರಾಯಣ ಚಿತ್ರಮಂದಿರ ಮುಂಭಾಗದಲ್ಲಿ ಶಿವನಿಗೆ ಪ್ರೀಯವಾದ ಬಿಲ್ವಪತ್ರೆ ಸಸಿಯನ್ನು ಮಾಜಿ ಶಾಸಕ ವಿಜಯಾನಂದ ಎಸ್ ಕಾಶಪ್ಪನವರಿಂದ ಹಾಗೂ ಚಂದನ ಫೌಂಡೇಶನ್ ಸಂಸ್ಥಾಪಕರಾದ ವಿನೋದ ಬಾರಿಗಿಡದ ಅವರಿಂದ ಶಿವರಾತ್ರಿಯ ಅಂಗವಾಗಿ ಬಿಲ್ವಪತ್ರೆ ಸಸಿ ಯನ್ನು ಹಚ್ಚಲಾಯಿತು .
ಚಂದನ ಪ್ರತಿಷ್ಠಾನದ ಅಧ್ಯಕ್ಷರಾದ ವಿನೋದ ಬಾರಿಗಿಡದ ಮನೆಯಲ್ಲಿ ಮಾಜಿ ಶಾಸಕ ವಿಜಯಾನಂದ ಎಸ್ ಕಾಶಪ್ಪನವರ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು .
ಈ ಕಾರ್ಯಕ್ರಮದಲ್ಲಿ ಶ್ರೀ ಶರಣ ಬಸವೇಶ್ವರ ಸೇವಾ ಸಮಿತಿಯ ಅಧ್ಯಕ್ಷರಾದ ಮಹಾಂತಪ್ಪ ಕಡಿವಾಲ ,ಲಿಂಗಾಯತ ಪಂಚಮಸಾಲಿಯ ತಾಲೂಕು ಅಧ್ಯಕ್ಷರಾದ ಮಹಾಂತಗೌಡ ಪಾಟೀಲ,ನಗರಸಭೆಯ ಮಾಜಿ ಉಪಾಧ್ಯಕ್ಷರಾದ ಮಹಾಂತೇಶ ಹನುಮನಾಳ ,ಇಳಕಲ್ ತಾಲ್ಲೂಕಿನ ರೈತ ಸಂಘದ ಮಹಿಳಾ ಅಧ್ಯಕ್ಷೆ ಭಾರತಿ ಶೆಟ್ಟಿ ,ಯಶೋದಾ ಬಾರಿಗಿಡದ, ನಗರಸಭೆಯ ಸದಸ್ಯರಾದ ಸುರೇಶ್ ಜಂಗ್ಲಿ ,ಕಾಂಗ್ರೆಸ್ ಪಕ್ಷದ ಯುವ ಮುಖಂಡರಾದ ಮಹಾಂತೇಶ ತಿಮ್ಮಾಪೂರ ,ಶಶಿ ಅರಳಿಕಟ್ಟಿ ,ಯುವ ರೈತರಾದ ಬಸನಗೌಡ ಪಾಟೀಲ ,ಶೇಖಪ್ಪ ಹುಳ್ಳಿ ,ನಾಗರಾಜ ಕಿರಗಿ, ಮಲ್ಲಪ್ಪ ತಂಗಡಗಿ ಶ್ರೀಕಾಂತ್ ಕರಿಶೆಟ್ಟಿ, ಗಣೇಶ ಮುಳಗುಂದ , ಅನಿಲ್ ಹುನಗುಂದ ,ಸಂಗಮೇಶ ಬಾರಿಗಿಡದ ಸಂಗಮೇಶ ,ಜಾವಿದ್ ಶೇಖ್, ಕರಿಶೆಟ್ಟಿ , ಸ್ಮಿತಾ ಬಾರಿಗಿಡದ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು
ಹಿರಿಯ ಪತ್ರಕರ್ತರಾದ ಮಹಾಂತೇಶ ಗೊರಜನಾಳ ಹಾಗೂ ಮಾಧ್ಯಮಮಿತ್ರರಾದ ಮಹಾಂತೇಶ ವಂಕಲಕುAಟಿ ,ಮುರ್ತುಜಾ ಬಾದಾಮಿ,ಸಿರಸಪ್ಪ ಪತ್ತಾರ, ಮಹಂತೇಶ ಯಲಬುರ್ತಿ ,ಚನ್ನು ಗೋನಾಳಮಠ ,ನಬಿ ಹುಣಚಗಿ ,ಶಿವಕುಮಾರ ಕೆಂಬಾವಿಮಠ ಶರಣಗೌಡ ಕಂದಕೂರ ,ದಾವುಲ್ ಸೇಡಂ ,ಗುಂಡಪ್ಪ ಲಾಠಿ ,ಸಚಿನ ಸಾಲಿಮಠ ಉಪಸ್ಥಿತರಿದ್ದರು.
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ