April 25, 2024

Bhavana Tv

Its Your Channel

ಜಾತ್ರಾ ಮಹೋತ್ಸವ ಅಂಗವಾಗಿ ಎಸ್. ಆರ್. ಕೆ. ಅಭಿಮಾನಿ ಬಳಗ ವತಿಯಿಂದ ಸೋಲಿಲ್ಲದ ಸಿಂಧೂರ ಲಕ್ಷ್ಮಣ ನಾಟಕ ಪ್ರದರ್ಶನ

ಇಳಕಲ್: ತಾಲ್ಲೂಕಿನ ಮುರಡಿ ಗ್ರಾಮದ ಶ್ರೀ ದ್ಯಾಮಾಂಭಿಕಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಎಸ್. ಆರ್. ಕೆ. ಅಭಿಮಾನಿ ಬಳಗ ವತಿಯಿಂದ ಸೋಲಿಲ್ಲದ ಸಿಂಧೂರ ಲಕ್ಷ್ಮಣ ಎಂಬ ಸುಂದರ ಕೌಟುಂಬಿಕ ನಾಟಕವನ್ನು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ವಿಜಯಾನಂದ ಎಸ್. ಕಾಶಪ್ಪನವರ ಅವರು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ವೆಂಕಟಾಪುರ ಅಧ್ಯಕ್ಷತೆ ವಹಿಸಿದ್ದರು, ಮಹಾಂತೇಶ ಪಾಟೀಲ,ÀÄರೇಶ್ ಜಂಗ್ಲಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಖಾಜೇಸಾಬ ಬಾಗವಾನ, ಅಪ್ಪಾಸಾಹೇಬ ನಾಡಗೌಡ್ರು, ಯಮನೂರ ಚಳಪ್ಪನವರ,ವಜೀರಪ್ಪ ಪೂಜಾರ, ಮಹೆಬೂಬ ಆರಿ,ಮುತ್ತು ನಾಲವಾಡದ ಹಾಗೂ ಮುರಡಿ,ಗೂಡೂರ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಹಿರಿಯರು ,ಯುವಕರು ಉಪಸ್ಥಿತರಿದ್ದರು.

ವರದಿ: ವಿನೋದ ಬಾರಿಗಿಡದ

error: