ಇಳಕಲ್: ತಾಲ್ಲೂಕಿನ ಮುರಡಿ ಗ್ರಾಮದ ಶ್ರೀ ದ್ಯಾಮಾಂಭಿಕಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಎಸ್. ಆರ್. ಕೆ. ಅಭಿಮಾನಿ ಬಳಗ ವತಿಯಿಂದ ಸೋಲಿಲ್ಲದ ಸಿಂಧೂರ ಲಕ್ಷ್ಮಣ ಎಂಬ ಸುಂದರ ಕೌಟುಂಬಿಕ ನಾಟಕವನ್ನು ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ವಿಜಯಾನಂದ ಎಸ್. ಕಾಶಪ್ಪನವರ ಅವರು ಉದ್ಘಾಟಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಂಕ್ರಮ್ಮ ವೆಂಕಟಾಪುರ ಅಧ್ಯಕ್ಷತೆ ವಹಿಸಿದ್ದರು, ಮಹಾಂತೇಶ ಪಾಟೀಲ,ÀÄರೇಶ್ ಜಂಗ್ಲಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಖಾಜೇಸಾಬ ಬಾಗವಾನ, ಅಪ್ಪಾಸಾಹೇಬ ನಾಡಗೌಡ್ರು, ಯಮನೂರ ಚಳಪ್ಪನವರ,ವಜೀರಪ್ಪ ಪೂಜಾರ, ಮಹೆಬೂಬ ಆರಿ,ಮುತ್ತು ನಾಲವಾಡದ ಹಾಗೂ ಮುರಡಿ,ಗೂಡೂರ ಗ್ರಾಮ ಪಂಚಾಯಿತಿ ಸದಸ್ಯರು ಗ್ರಾಮದ ಹಿರಿಯರು ,ಯುವಕರು ಉಪಸ್ಥಿತರಿದ್ದರು.
ವರದಿ: ವಿನೋದ ಬಾರಿಗಿಡದ
More Stories
ಪೂಜ್ಯರ ನೇತೃತ್ವದಲ್ಲಿ ಸಜ್ಜಲಗುಡ್ಡದಿಂದ ಗುಡದೂರಿನ ಕಡೆಗೆ ಪಾದಯಾತ್ರೆ…
ಶ್ರೀ ಲಕ್ಷ್ಮೀ ದೇವಸ್ಥಾನದ ಅಡಿಗಲ್ಲು ಪೂಜೆ
ಶಿವಯೋಗಿ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಆಚರಣೆ