April 19, 2024

Bhavana Tv

Its Your Channel

ಶ್ರೀ ಶಂಕರೀ ರಾಮಲಿಂಗಾ ದೇವಾಸ್ಥಾನಕ್ಕೆ ಮಾಜಿ ಶಾಸಕ ವಿಜಯಾನಂದ ಎಸ್ ಕಾಶಪ್ಪ ಭೇಟಿ

ಇಳಕಲ್ ನಗರದ ಹೃದಯ ಭಾಗವಾದ ಎಸ್ .ಆರ್. ಕಂಠಿ ವೃತ್ತ ಪಕದಲ್ಲಿರುವ ಗುಬ್ಬಿಪೇಟೆಯ ಶ್ರೀ ಶಂಕರೀ ರಾಮಲಿಂಗಾ ದೇವಾಸ್ಥಾನದಲ್ಲಿ ಶ್ರೀ ಗಣೇಶ, ಶ್ರೀ ಗಾಯತ್ರಿ ಚಕ್ರ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಅವರು ಭಾಗವಹಿಸಿ ಆಶೀರ್ವಾದ ಪಡೆದರು.ಇದೇ ಸಂದರ್ಭದಲ್ಲಿ ದೇವಾಂಗ ಸಮಾಜದ ವತಿಯಿಂದ ಮಾಜಿ ಶಾಸಕರಾದ ವಿಜಯಾನಂದ ಎಸ್ ಕಾಶಪ್ಪನವರ ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು

ವರದಿ: ವಿನೋದ ಬಾರಿಗಿಡದ

error: