March 28, 2024

Bhavana Tv

Its Your Channel

ನಿಂಗಪ್ಪ ನೀಲಪ್ಪ ಗುಡ್ಡದ ನಿಧನ

ಬೆಂಗಳೂರು::- ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಇದರ ರಾಜ್ಯಾಧ್ಯಕ್ಷರಾದ ವಿಜಯಕುಮಾರ ಗುಡ್ಡದರವರ ತಂದೆ ನಿಂಗಪ್ಪ ನೀಲಪ್ಪ ಗುಡ್ಡದರವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರು ಅಪಾರ ಬಂದು. ಬಳಗವನ್ನು ಬಿಟ್ಟು ಅಗಲಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಕ.ರಾ.ಅ.ಪ.ವಿ.ಗು.ಸಂಘ ಬೆಂಗಳೂರು ಇದರ ಕಾರ್ಯದರ್ಶಿ ಜಿ.ರುದೇಶ, ಉಪಾಧ್ಯಕ್ಷರಾದ ಪುರುಷೋತ್ತಮ, ಖಜಾಂಚಿ ಡಾ.ಚಂದ್ರಶೇಖರ, ಸೋಸೈಟಿ ಅಧ್ಯಕ್ಷರಾದ ಆನಂದ್, ಶಾಂತಕುಮಾರ್,ಮoಜೇಶ, ಕೆ.ಎಸ್.ಎಲ್.ಇ.ಸಿ.ಎ ಛೇರ್ಮನ್ ವೇಣುಗೋಪಾಲ ಮದ್ಗುಣಿ,ಮಾಜಿ ಉಪಾಧ್ಯಕ್ಷರಾದ ರಮೇಶ್ ಮುಂತಾದವರು ಶೋಕ ವ್ಯಕ್ತಪಡಿಸಿದ್ದಾರೆ

error: