April 25, 2024

Bhavana Tv

Its Your Channel

ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಅಧ್ಯಕ್ಷರಿಗೆ ಶುಭಕೋರಿದ ಡಾ. ವಿ. ನಾಗೇಂದ್ರ ಪ್ರಸಾದ್

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಸದಾಶಿವ ಶೆಣೈ ಅವರಿಗೆ ನಮ್ಮ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಡಾ. ವಿ. ನಾಗೇಂದ್ರ ಪ್ರಸಾದ್ ರವರು ಶುಭ ಕೊರಿದರು.
ಈ ಸಂದರ್ಭದಲ್ಲಿ ಖಜಾಂಚಿಗಳಾದ ಮಂಜುನಾಥ್ ಮಸ್ಕಲ್ ಮಟ್ಟಿ , ಸಂಚಾಲಕರಾದ ರಮೇಶ್ ಕೋಟೆ , ಅಶೋಕ್ ದೇವ್ , ಹಾಗೂ ನಮ್ಮ ಸಮಿತಿಯ ಮಾಧ್ಯಮ ಸಲಹೆಗಾರರಾದ ನಂದಕುಮಾರ್ ಅವರು ಉಪಸ್ಥಿತರಿದ್ದರು

error: