March 28, 2024

Bhavana Tv

Its Your Channel

ಬೆಂಗಳೂರು ಹೈ ಕೋರ್ಟ್ ನಲ್ಲಿ ಸೆಂಟ್ರಲ್ ಗವರ್ನಮೆಂಟ್ ಕೌನ್ಸಿಲ್ ಆಗಿ ಟಿ.ಸಿ ನಾಯ್ಕ ಮರು ನೇಮಕ

ಬೆಂಗಳೂರು: ಪ್ರಸ್ತುತ ಕೇಂದ್ರ ಸರ್ಕಾರದ ವಕೀಲರಾಗಿ ( ಸೆಂಟ್ರಲ್ ಗವರ್ನಮೆಂಟ್ ಕೌನ್ಸಿಲ್ ) ಆಗಿ ಮರುನೇಮಕವಾಗಿದ್ದಾರೆ.ಈ ಹಿಂದೆ ಇವರ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ ಅವರನ್ನು ಮರುನೇಮಕ ಮಾಡಿದೆ.ಉತ್ತರ ಕನ್ನಡ ಜಿಲ್ಲೆಯ ನಿವೃತ್ತ ಪ್ರಾಥಮಿಕ ಶಿಕ್ಷಕ ದಂಪತಿಗಳಾದ ಚಂದ್ರಶೇಖರ ನಾಯ್ಕ ಮತ್ತು ದಿ// ಸರೋಜಿನಿ ನಾಯ್ಕರ ಪುತ್ರರಾಗಿರುತ್ತಾರೆ. ಇವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಪ್ರಭಾತ ನಗರದ ನಿವಾಸಿಗಳಗಿದ್ದಾರೆ.

error: