ಬೆಂಗಳೂರು: ಸಪ್ತಕ ರುವಾರಿ ಜಿ.ಎಸ್.ಹೆಗಡೆಯವರ ಎಪ್ಪತ್ತನೇ ಜನ್ಮ ದಿನದ ಪ್ರಯುಕ್ತ ಮೂರು ದಶಕಗಳ ಕಾಲದಿಂದ ಆತ್ಮೀಯರಾದ, ಅವರ ಸಂಗೀತ ಕುಟುಂಬದ ಮೇಲೆ ಅಪಾರ ಅಭಿಮಾನ,ಪ್ರೀತಿ ಹಾಗೂ ಸಪ್ತಕ ಸಂಸ್ಥೆಯ ಪ್ರಾರಂಭದಿoದಲೂ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದ ರಾಜ್ಯದ ಜನಪ್ರಿಯ , ಅತ್ಯುತ್ತಮ, ದಕ್ಷ , ಉನ್ನತ ಶಿಕ್ಷಣ, ಕೌಶಲ್ಯಅಭಿವೃದ್ಧಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ತಮ್ಮ ಎಡಬಿಡದ ಕಾರ್ಯಕ್ರಮದ ನಡುವೆಯೂ, ನೆನಪಿಟ್ಟು, ಜಿ.ಎಸ್.ಹೆಗಡೆಯವರ ಮನೆಯ ಹತ್ತಿರ ಇರುವ ಉದ್ಯಾನವನದ ಗ್ಲಾಸ್ ಹೌಸಿಗೆ ಅವರನ್ನು ಕರೆಯಿಸಿ ಬುಧವಾರ ಕೇಕ್ ಕತ್ತರಿಸಿ , ಶಾಲು ಹೊದಿಸಿ, ಮೈಸೂರ್ ಪೇಟಾ ತೊಡಿಸಿ, ಹಾರ ಹಾಕಿ ಗೌರವಿಸಿದರು.
ನಂತರ ಅವರು ಮಾತನಾಡಿ ಜಿ.ಎಸ್.ಹೆಗಡೆಯವರ ಕುಟುಂಬದ ಬಗ್ಗೆ ಸಂಗೀತ, ಕಲೆಯ ಕುರಿತಾದ ಸೇವೆಯ ಬಗ್ಗೆ ಅಭಿಮಾನದ ಮಾತುಗಳನ್ನಾಡಿ ಶುಭ ಹಾರೈಸಿದರು.
More Stories
ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ಕೆ.ಆರ್. ವೆಂಕಟೇಶ್ಗೌಡ, ಬೆಂಗಳೂರು, ನೇಮಕ
ಸುವರ್ಣ ಸಾಧಕ ಪ್ರಶಸ್ತಿ ಸ್ವೀಕರಿಸಿದ ಅನಂತಮೂರ್ತಿ ಹೆಗಡೆ
ನ್ಯಾಷನಲ್ ಎಜುಕೇಷನ್ ಸೊಸೈಟಿಯಿಂದ ಡಿ 8 ಮತ್ತು 9 ರಂದು ಎನ್.ಇ.ಎಸ್ ಸೂಪರ್ ನೋವಾ ಒಂದು ಶೈಕ್ಷಣಿಕ ಮೇಳ