ವರದಿ: ವೇಣುಗೋಪಾಲ ಮದ್ಗುಣಿ
ಬೆಂಗಳೂರು: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಶತಮಾನೋತ್ಸವ ವರ್ಷದ 2022ನೇ ಇಸವಿಯ ತಾಂತ್ರಿಕ ದಿನಚರಿಯನ್ನು ಇಂಧನ ಸಚಿವರಾದ ವಿ.ಸುನೀಲಕುಮಾರವರು ಬೆಂಗಳೂರಿನ ಕೆ.ಪಿ.ಸಿ ಕಟ್ಟಡದ ಶಕ್ತಿ ಭವನದಲ್ಲಿ ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ವಿಜಯಕುಮಾರ ಗುಡ್ಡದ, ಪ್ರಧಾನ ಕಾರ್ಯದರ್ಶಿ ಜಿ.ರುದ್ರೇಶ, ಉಪಾಧ್ಯಕ್ಷರುಗಳಾದ ಪುರುಷೋತ್ತಮ,ಬಿ.ವಿ.ನರಸಿಂಹಯ್ಯ,ಎಸ್.ರಮೇಶ, ಸಂಘಟನಾ ಕಾರ್ಯದರ್ಶಿ ಬಿ.ಎಲ್.ವೆಂಕಟೇಶ, ಜಂಟಿ ಕಾರ್ಯದರ್ಶಿ ಆರ್.ಮಂಜುನಾಥ, ಕೋಶಾಧ್ಯಕ್ಷ ಚಂದ್ರಕುಮಾರ,ಡೈರಿ ಛೇರ್ಮನ ವೇಕಟೇಶರಾವ್(ಪಾಂಡು)ವಿವಿಧ ಸಮಿತಿಗಳ ಛೇರ್ಮನರಾದ ವೇಣುಗೋಪಾಲ ಮದ್ಗುಣಿ,ಬಿ.ಬಿ.ಮಂಜೇಶ,ಕೆ.ವಿ.ರಘು, ಸೋಸೈಟಿಯ ಅಧ್ಯಕ್ಷರಾದ ಆರ್.ಆನಂದರವರು,ಬೆAಗಳೂರು ಜಿಲ್ಲಾ ಸಮಿತಿಯವರಾದ ಸುರೇಶ್, ಶಾಂತಕುಮಾರ,ಹೆಚ್.ಸಿ.ಮಲ್ಲಪ್ಪ,ಎನ್.ಡಿ ದೇವರಾಜೆಗೌಡ,ಬಿದರ ಜಿಲ್ಲಾ ಧ್ಯಕ್ಷರಾದ ವೀರಶೆಟ್ಟಿ ಖ್ಯಾಮ,ಗುಲಬುರ್ಗ ಜಿಲ್ಲಾಧ್ಯಕ್ಷ ರಾದ ಬಿ.ಆರ್.ಮಾಲಿಪಾಟೀಲ ಕಾರ್ಯಕಾರಿ ಸಮಿತಿಯ ಅನೇಕ ಸದಸ್ಯರುಗಳು, ವಿವಿಧ ಜಿಲ್ಲೆಯ ಅಧ್ಯಕ್ಷರುಗಳು, ಕಾರ್ಯದರ್ಶಿಗಳು ಹಾಜರಿದ್ದರು
More Stories
ಭಾರತೀಯ ಜನತಾ ಪಾರ್ಟಿಯ ವೃತ್ತಿಪರರ ಪ್ರಕೋಷ್ಠದ ರಾಜ್ಯ ಸಹ-ಸಂಚಾಲಕರನ್ನಾಗಿ ಕೆ.ಆರ್. ವೆಂಕಟೇಶ್ಗೌಡ, ಬೆಂಗಳೂರು, ನೇಮಕ
ಸುವರ್ಣ ಸಾಧಕ ಪ್ರಶಸ್ತಿ ಸ್ವೀಕರಿಸಿದ ಅನಂತಮೂರ್ತಿ ಹೆಗಡೆ
ನ್ಯಾಷನಲ್ ಎಜುಕೇಷನ್ ಸೊಸೈಟಿಯಿಂದ ಡಿ 8 ಮತ್ತು 9 ರಂದು ಎನ್.ಇ.ಎಸ್ ಸೂಪರ್ ನೋವಾ ಒಂದು ಶೈಕ್ಷಣಿಕ ಮೇಳ