April 25, 2024

Bhavana Tv

Its Your Channel

ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದಿoದ ಸಚಿವ ಶಿವರಾಮ ಹೆಬ್ಬಾರವರಿಗೆ ಸನ್ಮಾನ

ಬೆಂಗಳೂರು : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದವತಿಯಿAದ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯ ಸಚಿವರಾದ ಶಿವರಾಮ ಹೆಬ್ಬಾರವರಿಗೆ ವಿಕಾಸಸೌಧದಲ್ಲಿ ಗೌರವಿಸಿ ಸನ್ಮಾನಿ ಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಇದರ ಉಪಾಧ್ಯಕ್ಷರುಗಳಾದ ಎಮ್.ಎನ್.ಉಮೇಶ, ಉರ್ಬನ್.ಪಿಂಟೋ, ಖಜಾಂಚಿ ಕೆ. ಚಂದ್ರ ಬಾಬು ,ಸಂಘಟನಾ ಕಾರ್ಯದರ್ಶಿ ಶಿವಾನಂದ ಬಾಳಪ್ಪನವರ, ಕನ್ನಡ ಕ್ರೀಯಾ ಸಮಿತಿ ಛೇರ್ಮನ್ ವೇಣುಗೋಪಾಲ ಮದ್ಗುಣಿ,ರವಿ ಸುವರ್ಣ,ಪ್ರಸನ್ನ ಹುಬ್ಬಳ್ಳಿ,ಆಪ್ತ ಕಾರ್ಯದರ್ಶಿ ಮಂಜುನಾಥ ಬಳ್ಳಾರಿ,ಆಪ್ತ ಸಹಾಯಕ ಕಮಲಾಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು

error: