ಹುಲಸೂರು: ಇಲ್ಲಿನ ಗುರು ಬಸವೇಶ್ವರ ಸಂಸ್ಥಾನ ಮಠ ನೀಡುವ ‘ವೈರಾಗ್ಯ ನಿಧಿ ಅಕ್ಕಮಹಾದೇವಿ’ ಪ್ರಶಸ್ತಿಗೆ ವೈದ್ಯೆ ವಿಜಯಲಕ್ಷಿö್ಮ ಬಾಳೇಕುಂದ್ರಿ ‘ಗುರು ಬಸವ ಕಲ್ಲಾಣ ಶ್ರೀ ಪ್ರಶಸ್ತಿಗೆ ನಿವ್ರತ್ತ ಪ್ರಾಧ್ಯಾಪಕಿ ಡಾ ಜಯಶ್ರೀ ದಂಡೆ ಮತ್ತು ವೋಮ ಕಾಯ ಅಲ್ಲಮಪ್ರಭು ಪ್ರಶಸ್ತಿಗೆ ಸಾಹಿತಿ ಪ್ರೊ.ಸಿದ್ದು ಯಾಪಲಪರವಿ ಆಯ್ಕೆಯಾಗಿದ್ದಾರೆ.
ಮೂರು ಪ್ರಶಸ್ತಿಗಳು ತಲಾ ರೂ 11 ಸಾವಿರ ನಗದು ಮತ್ತು ಪ್ರಶಸ್ತಿ ಪತ್ರ ಒಳಗೊಂಡಿವೆ.
ಡಿ.1 ಮತ್ತು 2 ರಂದು ಇಲ್ಲಿನ ಜಗದ್ಗುರು ಅಲ್ಲಮಪ್ರಭು ದೇವರ ಶೂನ್ಯಪೀಠ ಅನುಭವ ಮಂಟಪದಲ್ಲಿ ನಡೆಯುವ ಶರಣ ಸಂಸ್ಕçತಿ ಉತ್ಸವ ಮತ್ತು ವಚನ ರಥೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಶಿವಾನಂದ ಸ್ವಾಮೀಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
More Stories
ಬೀದರ್ ನಗರಸಭೆ ಚುನಾವಣೆ: ಶಾಸಕ ಬಂಡೆಪ್ಪ ಖಾಶೆಂಪುರ್ ಹಾಗೂ ಕುಟುಂಬಸ್ಥರಿಂದ ಮತದಾನ
ಔರಾದನಲ್ಲಿಎಟಿಎಂ ಮಷೀನ ಹೊತ್ತೊಯ್ದ ಕಳ್ಳರು.
ಮುಂಜಾಗ್ರತಾ ಕ್ರಮ ಕೈಗೊಂಡು ಜನರ ಜೀವ ಉಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್