ಔರಾದ್ನಲ್ಲಿ ಎಟಿಎಂ ಮಷೀನ್ ಹೊತ್ತೊಯ್ದ ಕಳ್ಳರು
ಔರಾದ್ ಪಟ್ಟಣದ ಉಪ್ಪೆ ಪೆಟ್ರೋಲ್ ಬಂಕ್ ಎದುರುಗಡೆ ಇರುವ ಟಾಟಾ ಇಂಡಿಕ್ಯಾಸ್ ಎಟಿಎಂ ಮಶೀನ್ ಅನ್ನು ಕಳ್ಳರು ಹೊತ್ತೊಯ್ದ ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಔರಾದ್ ಠಾಣೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಎಟಿಎಂನಲ್ಲಿ ಹಣ ಖಾಲಿಯಾಗಿ ಸ್ಥಗಿತಗೊಂಡಿದ್ದು, ಮಶೀನಲ್ನಲ್ಲಿ ೬೫೦೦ ರೂ. ಮಾತ್ರ ಇತ್ತೆಂದು ಔರಾದ್ ಠಾಣೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಇನ್ನಷ್ಟೇ ಇಂಡಿಕ್ಯಾಸ್ ಎಟಿಎಂ ಅಧಿಕಾರಿಗಳು ಪ್ರಕರಣ ದಾಖಲಿಸಬೇಕಿದೆ ಎಂದು ಪೊಲೀಸ್ರು ತಿಳಿಸಿದ್ದಾರೆ.
More Stories
ಪ್ರೊ.ಸಿದ್ದು ಯಾಪಲಪರವಿ ಸೇರಿ ಮೂವರಿಗೆ ಪ್ರಶಸ್ತಿ
ಬೀದರ್ ನಗರಸಭೆ ಚುನಾವಣೆ: ಶಾಸಕ ಬಂಡೆಪ್ಪ ಖಾಶೆಂಪುರ್ ಹಾಗೂ ಕುಟುಂಬಸ್ಥರಿಂದ ಮತದಾನ
ಮುಂಜಾಗ್ರತಾ ಕ್ರಮ ಕೈಗೊಂಡು ಜನರ ಜೀವ ಉಳಿಸಿ: ಶಾಸಕ ಬಂಡೆಪ್ಪ ಖಾಶೆಂಪುರ್