April 20, 2024

Bhavana Tv

Its Your Channel

ಪದವಿದರರ ಸಂವಾದ ಕಾರ್ಯಕ್ರಮಕ್ಕೇ ಚಲನಚಿತ್ರ ನಟ ನೆನಪಿರಲಿ ಪ್ರೇಮ್

ದಕ್ಷಿಣ ಪದವೀಧರರ ವೇದಿಕೆ ಮತ್ತು ಪದವಿದರರ ಸಂವಾದ ಕಾರ್ಯಕ್ರಮಕ್ಕೇ ಚಲನಚಿತ್ರ ನಟ ನೆನಪಿರಲಿ ಪ್ರೇಮ್ ಮತ್ತು ಎನ್.ಎಸ್. ವಿನಯ್ ದೀಪ ಬೆಳಗುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಗುಂಡ್ಲುಪೇಟೆ ; ನಂತರ ಮಾತನಾಡಿದ ಚಲನಚಿತ್ರ ನಟ ಪ್ರೇಮ್ ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ದಕ್ಷಿಣ ಪದವೀಧರರ ಸಂವಾದಕಾರ್ಯಕ್ರಮದ ಕೇಂದ್ರಬಿAದುವಾಗಿರುವ ಎನ್ ಎಸ್ ವಿನಯ್, ನಮ್ಮ ಗೆಳೆಯರು ಅವರು ದಕ್ಷಿಣ ಪದವೀಧರರ ವೇದಿಕೆಯ ಅಧ್ಯಕ್ಷರು ಕೂಡ ಹಾಗಾಗಿ ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಮೈಸೂರು ಹಾಸನ ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆ ಗಳಲ್ಲಿ ಬರುವ ಎಲ್ಲಾ ಪದವಿದರರು ಇದ್ದು. ಪದವೀಧರರು ಎನ್ರೋಲ್ಲ್ಮೆಂಟ್ ಮೊದಲು ಮಾಡಿಸಬೇಕು. ಹಾಗಿದ್ದಲ್ಲಿ ಮಾತ್ರ ನಿಮ್ಮ ಹಕ್ಕನ್ನು ಚಲಾಯಿಸಲು ಸಾಧ್ಯ ಎಂದರು.
ದಕ್ಷಿಣ ಪದವೀಧರರ ವೇದಿಕೆಯ ಅಧ್ಯಕ್ಷರು ಮಾತನಾಡಿ ಈ ನಾಲ್ಕು ಜಿಲ್ಲೆಯಿಂದ ೬ ಲಕ್ಷ ಪದವೀಧರರು ಇದ್ದಾರೆ. ನಾಲ್ಕು ಜಿಲ್ಲೆಗಳಿಗೆ ಬರುವ ಎಲ್ಲಾ ತಾಲೂಕುಗಳಲ್ಲಿ ಪದವೀಧರರು ಇದ್ದಾರೆ .ಅವರಿಗೆ ಉಚಿತವಾಗಿ ಒಂದು ಲಕ್ಷದ ವರಗೆ ವಿಮಾ ಸೌಲಭ್ಯವನ್ನು ನಾವು ಬದುಕಿರುವ ತನಕ ಕಟ್ಟಿಕೊಂಡು ಬರುತ್ತೇನೆ ಎಂದು ಈ ಕಾರ್ಯಕ್ರಮದ ಮೂಲಕ ಭರವಸೆ ನೀಡಿದರು.
ಈ ಸಂದರ್ಬದಲ್ಲಿ ಗುಂಡ್ಲುಪೇಟೆ ತಾಲೂಕು ದಕ್ಷಿಣ ಪದವೀಧರರ ಕ್ಷೇತ್ರದ ಅಧ್ಯಕ್ಷರಾದ ಎನ್ ಎಸ್ ವಿನಯ್, ಚಲನಚಿತ್ರ ನಟ ಪ್ರೇಮ್ ರವರಿಗೆ ಸನ್ಮಾನ ಮಾಡಲಾಯಿತು
ಗುಂಡ್ಲುಪೇಟೆ ತಾಲೂಕಿನ ಪದವೀಧರರು, ಶಿಕ್ಷಕರುಗಳು ವಿದ್ಯಾರ್ಥಿಗಳು ಹಾಜರಿದ್ದರು

ಸದಾನಂದ ಕನ್ನೆಗಾಲ, ಗುಂಡ್ಲಪೇಟೆ.

error: