April 16, 2024

Bhavana Tv

Its Your Channel

ಡಾ.ಶ್ರೀ ಶಿವಕುಮಾರಸ್ವಾಮಿಗಳ 4 ನೇ ವರ್ಷದ ಪುಣ್ಯ ಸ್ಮರಣೆ

ಗುಂಡ್ಲುಪೇಟೆ ಪಟ್ಟಣಣದ ಬಸವೇಶ್ವರ ವೃತ್ತದಲ್ಲಿ ವೀರಶೈವ ಸಮಾಜದ ತಾಲೂಕು ಘಟಕದ ವತಿಯಿಂದ ಸಿದ್ದಗಂಗೆಯ ಡಾ.ಶ್ರೀ ಶಿವಕುಮಾರಸ್ವಾಮಿಗಳ 4 ನೇ ವರ್ಷದ ಪುಣ್ಯ ಸ್ಮರಣೆಯ ಕಾರ್ಯಕ್ರಮವನ್ನು ನಡೆಸಲಾಯಿತು.

ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡ ಮುಖಂಡರು ಸಿದ್ದಗಂಗಾಶ್ರೀಗಳ ದಾಸೋಹ ದಿನವನ್ನು ಅನ್ನ ಸಂತರ್ಪಣೆ ಮಾಡುವ ಮೂಲಕ ಆಯೋಜಿಸಲಾಗಿತ್ತು.

ಈ ಸಂಧರ್ಭದಲ್ಲಿ ವೀರಶೈವ ಮುಖಂಡ ತಾಲೂಕು ಅಧ್ಯಕ್ಷ ಹಂಗಳ ನಂಜಪ್ಪ, ಯುವ ಘಟಕದ ಅಧ್ಯಕ್ಷ ಚೆನ್ನಮಲ್ಲೀಪುರ ಬಸವಣ್ಣ, ಹಂಗಳ ಪ್ರಣಯ್ ,ಹೆಚ್.ಎನ್.ನಟೇಶ್, ವೀರನಪುರ ಗುರುಪ್ರಸಾದ್, ಗಂಗಪ್ಪ, ನೂರಾರು ಯುವಕರು ಭಾಗವಹಿಸಿದರು.

ವರದಿ: ಸದಾನಂದ ಕನ್ನೇಗಾಲ

error: