
ಗುಂಡ್ಲುಪೇಟೆ; ಕ್ಷೇತ್ರದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕನ್ನೇಗಾಲ ಕಗ್ಗಳದಹುಂಡಿ, ಚೆನ್ನಮಲ್ಲಿಪುರ, ಬೇರಂಬಾಡಿ ಗ್ರಾಮಗಳಿಗೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಎಚ್ ಎಂ ಗಣೇಶ್ ಪ್ರಸಾದ್ ರವರ ಧರ್ಮಪತ್ನಿ ವಿದ್ಯಾ ಗಣೇಶ್ ರವರು ಮನೆ ಮನೆಗೆ ಬೇಟಿ ನೀಡಿ ಬಿರುಸಿನಮತ ಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಕನ್ನೇಗಾಲ ಗ್ರಾಮದ ಹಿರಿಯ ಮುಖಂಡರಾದ ಗುರುಮಲ್ಲಪ್ಪ, ರಂಗಯ್ಯ, ಮಾದಯ್ಯ ಮರಿದೇವಯ್ಯ, ನಾಗಚಾರಿ, ಜಯರಾಮ್, ವೀರಭದ್ರಪ್ಪ, , ಆಟೋ ಮಹೇಶ್ , ಮಹೇಶ್, ಗೋಪಾಲ್, ನಾಗಪ್ಪ, ಹೊಸಟ್ಟಿ ಮಲ್ಲಪ್ಪ, ಬೆರಂಬಾಡಿ ರಾಜೇಶ್, ದೇವರ ಹಳ್ಳಿಪ್ರಭು, ಮಿಲ್ಲು ರಾಜಪ್ಪ, ಮುರಳಿಧರಪ್ಪ,ಸೇರಿದಂತೆ ಮಹಿಳೆಯರು ಯುವಕರು ಉಪಸ್ಥಿತರಿದ್ದರು.
ವರದಿ : ಸದಾನಂದ ಕನ್ನೆಗಾಲ
More Stories
ಉದ್ಯಮ್ ಭವನ್ ಹೋಟೆಲ್ ಮಾಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ
ಬಾಲ್ಯ ವಿವಾಹ ನಿಷೇಧ ಕಾಯ್ದೆ ಹಾಗು ಮಕ್ಕಳ ರಕ್ಷಣೆ ಕಾಯ್ದೆ ಒಂದು ದಿನದ ತರಬೇತಿ
ಪ್ರಕೃತಿ ವಿಕೋಪದಿಂದಾಗಿ ಗುಂಡ್ಲುಪೇಟೆಯ ವಿವಿಧ ಗ್ರಾಮಗಳಿಗೆ ಬಾರಿ ಬಿರುಗಾಳಿ ಉಂಟಾಗಿ ಅಪಾರ ಪ್ರಮಾಣದ ಬಾಳೆ ತೋಟ ನಷ್ಟವಾಗಿದೆ.