April 25, 2024

Bhavana Tv

Its Your Channel

ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಿಂದ ರಕ್ಷಾ ಬಂಧನ ಆಚರಣೆ

ಬಾಗೇಪಲ್ಲಿ:- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವು ಬ್ರಹ್ಮಕುಮಾರಿ ಅಂಬಿಕಾ ಹಾಗೂ ಮೀರಾ ನೇತೃತ್ವದಲ್ಲಿ ಅನೇಕರಿಗೆ ರಕ್ಷಾ ಬಂಧನದ ಬಗ್ಗೆ ಅರಿವು ಮೂಡಿಸಿದರು.

ಈ ವೇಳೆ ಬ್ರಹ್ಮಕುಮಾರಿ ವಿದ್ಯಾಲಯದ ಅಂಬಿಕಾ ನವರು ಮಾತನಾಡಿ ಸೃಷ್ಟಿಕರ್ತ ಭಗವಂತನ ಸಂದೇಶಗಳನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳ ಬೇಕು ಹಾಗೂ ನಮ್ಮ ಪರಂಪರೆಯ ಸಂಸ್ಕೃತಿ ಬಗ್ಗೆ ಅರಿತುಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.

ಸೋದರ-ಸೋದರಿಯರ ಸಂಬAಧವನ್ನು ಕೈಗೆ ರಾಖಿ ಕಟ್ಟುವುದರ ಮೂಲಕ ಮತ್ತಷ್ಟು ಸಂಬAಧ ಗಳನ್ನು ಗಟ್ಟಿಯಾಗಿರುವಂತೆ ಸಾರಾಂಶವನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಸುಪ್ರಿಯಾ,ಮೀನಾ,ರಂಗನಾಥನ್ ಸೇರಿದಂತೆ ಇತರರು ಇದ್ದರು.

ವರದಿ: ಗೋಪಾಲ ರೆಡ್ಡಿ

error: