April 20, 2024

Bhavana Tv

Its Your Channel

ಎ.ಪಿ.ಎo.ಸಿ ಅಧ್ಯಕ್ಷರಾಗಿ ಗೋಪಾಲ ನಾಯ್ಕ, ಉಪಾಧ್ಯಕ್ಷರಾಗಿ ಗಣಪತಿ ನಾಯ್ಕ ಆಯ್ಕೆ

.ಹೊನ್ನಾವರ: ತಾಲೂಕಿನ ಎ.ಪಿ.ಎo.ಸಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಸೋಮವಾರ ನಡೆದಿದ್ದು, ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಭಟ್ಕಳದ ಗೋಪಾಲ ನಾಯ್ಕ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಗಣಪತಿ ನಾಯ್ಕ ಹಳದೀಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೆಶಕರು ಉಪಸ್ಥಿತರಿದ್ದರು. ಮಾಜಿ ಶಾಸಕ ಮಂಕಾಳವೈದ್ಯ ಸೇರಿದಂತೆ ವಿವಿಧ ಗಣ್ಯರು ಮಾಲರ್ಪಣೆ ಮಾಡಿ ಶುಭಹಾರೈಸಿದರು.

error: