April 19, 2024

Bhavana Tv

Its Your Channel

ಈಜಲು ಹೋದ ವ್ಯಕ್ತಿ ನೀರಿನಲ್ಲಿ ಮುಳಗಿ ಸಾವು.

ಹೊನ್ನಾವರ: ತಾಲೂಕಿನ ಕರ್ಕಿ ಮಠದಕೇರಿಯ ಕಾಯಿ ಫ್ಯಾಕ್ಟರಿ ಮುಂಬಾಗದ ಕಲ್ಲು ಹೊಂಡದಲ್ಲಿ ಈಜಲು ಹೋದ ಮಂಜುನಾಥ ಲಕ್ಷ್ಮಣ ಗೌಡ (೩೬) ಆಕಸ್ಮೀಕವಾಗಿ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ವರದಿಯಾಗಿದೆ. ಈತನು ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊoಡಿದ್ದು ಈ ದಿನವು ಮಧ್ಯ ಸೇವಿಸಿ ಹೋಗಿ ಅನಾಹುತ ಸಂಭವಿಸಿದೆ ಎಂದು ತಿಳಿದುಬoದಿದೆ. ಈ ಕುರಿತು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

error: