April 24, 2024

Bhavana Tv

Its Your Channel

ಕೂಲಿ ಕೆಲಸಕ್ಕೆ ಹೋಗುವಾಗ ಕಾಲು ಸಂಕದಿoದ ಬಿದ್ದು ಮಹಿಳೆ ಸಾವು

ಹೊನ್ನಾವರ; ತಾಲೂಕಿನ ಕಡ್ಲೆಯ ವೈಶಾಲಿ ಮಂಜುನಾಥ ಭಟ್ (೪೧)ಇವರು ಮನೆ ಮುಂದಿನ ತೋಟಕ್ಕೆ ಹೋಗುವ ಹಳ್ಳಕ್ಕೆ ಅಳವಡಿಸಿದ ಕಾಲು ಸಂಕ ದಾಟುವಾಗ ಆಕಸ್ಮೀಕವಾಗಿ ಕಾಲು ಜಾರಿ ಬಿದ್ದು ಸಾವನಪ್ಪಿದ ಘಟನೆ ವರದಿಯಾಗಿದೆ. ಈ ಕುರಿತು ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.

error: