ಭಟ್ಕಳ- ರಣಧೀರರ ವೇದಿಕೆಯ ರಾಜ್ಯ ಸಮಿತಿಯ ಕಾರ್ಯ ವೈಖರಿಯನು ನೋಡಿ ನಮ್ಮ ಸಂಘಟನೆಗೆ ಸೇರಿಕೊಳ್ಳಲು ಇಂದು ಶ್ರೀಯುತ ಈರ ನಾಯಕ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷರನ್ನಾಗಿ ಜಿಲ್ಲಾ ಆಯ್ಕೆ ಮಾಡಲಾಯಿತು. ಯುವಕರ ಕಣ್ಮಣಿ ಎಂದು ಪ್ರಸಿದ್ದವಾದ ಉತ್ತರ ಕನ್ನಡ ಜಿಲ್ಲೆಯ ಧೀಮಂತ ಹೋರಾಟಗಾರರಾದ ಈರ ನಾಯಕ್ ರವರಿಗೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರುಕೆ.ಆರ್ ರವರು ಆದೇಶ ಪತ್ರವನ್ನು ನೀಡಿ ಅಧಿಕೃತವಾಗಿ ಸನ್ಮಾನ ಮಾಡಿ ಸಂಘಟನೆಗೆ ಸೇರ್ಪಡೆ ಮಾಡಲಾಯಿತು.
ಕರ್ನಾಟಕ ರಣಧೀರರ ವೇದಿಕೆಗೆ ಜಿಲ್ಲಾ ಮಟ್ಟದಿಂದ ಸೇರ್ಪಡೆ ಯಾಗಿ ನಮ್ಮ ಕನ್ನಡ ಪರ ಹೋರಾಟಕ್ಕೆ ಸಿಂಹದ ಬಲಬಂದ್ದತಾಗಿತು. ನಾಡು, ನುಡಿ ,ನೆಲ, ಜಲ ,ಭಾಷೆ ಗಾಗಿ ಸದಾ ಹೋರಾಟ ಮಾಡುವಂತೆ ರಾಜ್ಯಾಧ್ಯಕ್ಷರು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.
More Stories
ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.
ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.
ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.