April 19, 2024

Bhavana Tv

Its Your Channel

ಭಟ್ಕಳ ಸರ್ಕಾರಿ ನೌಕರರ ಸಂಘದ ವತಿಯಿಂದ ಸಹಾಯಕ ಆಯುಕ್ತರಿಗೆ ಸ್ವಾಗತ

ಭಟ್ಕಳ: ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಭಟ್ಕಳ ಘಟಕದ ವತಿಯಿಂದ ಭಟ್ಕಳ ತಾಲೂಕಿಗೆ ನೂತನವಾಗಿ ನೇಮಕಗೊಂಡ ಶ್ರೀಮತಿ ಮಮತಾದೇವಿ ಜಿ. ಎಸ್. ಮಾನ್ಯ ಸಹಾಯಕ ಆಯುಕ್ತರು ಭಟ್ಕಳ ಇವರನ್ನು ಸೌಹಾರ್ದ ಯುತವಾಗಿ ಭೇಟಿ ಮಾಡಿ, ಭಟ್ಕಳ ತಾಲೂಕಿಗೆ ಹಾರ್ದಿಕವಾಗಿ ಸ್ವಾಗತಿಸಿ ಶುಭಾಶಯ ಕೋರಲಾಯಿತು..
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾದ ಮೋಹನ ನಾಯ್ಕ, ಕಾರ್ಯದರ್ಶಿ ಗಣೇಶ ಹೆಗಡೆ, ರಾಜ್ಯ ಪರಿಷತ್ ಸದಸ್ಯರಾದ ಪ್ರಕಾಶ ಶಿರಾಲಿ, ಖಜಾಂಚಿಯವರಾದ ವಿದ್ಯಾ ಹೆಗಡೆ, ಶಂಶುದ್ದೀನ್, ವಾಸುದೇವ ಮೊಗೇರ, ಸುನೀಲ್ ಕೊಚ್ರೇಕರ್ ಹಾಜರಿದ್ದರು.

error: