April 25, 2024

Bhavana Tv

Its Your Channel

೨೦ ವರ್ಷಗಳಿಂದ ಬಂದಾಗ ಆಸ್ಪತ್ರೆಯನ್ನು ಮತ್ತೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನವೀಕರಣ

ಬಿಜಿಎಂಎಲ್ ಆಸ್ಪತ್ರೆಗೆ ಧಿಡೀರನೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಸಂಸದ ಮುನಿಸ್ವಾಮಿ,
೨೦ ವರ್ಷಗಳಿಂದ ಬಂದಾಗ ಆಸ್ಪತ್ರೆಯನ್ನು ಮತ್ತೆ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲು ನವೀಕರಣ

ಕೆಜಿಎಫ್ ; ೨೦೦೧ ರಲ್ಲಿ ಮುಚ್ಚಿರುವ ಸಾವಿರ ಹಾಸಿಗೆ ಸಾಮರ್ಥ್ಯವಿರುವ ಆಸ್ಪತ್ರೆಯನ್ನು ನವೀಕರಿಸಿ ಗೊಳಿಸಿ ಬಳಸಿಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ಮುನಿಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಬೀಗ ಜಡಿದಿದ್ದು ಒಂದು ಕಾಲದಲ್ಲಿ ಮೂರು ರಾಜ್ಯಗಳಿಂದ ರೋಗಿಗಳು ಬರುತ್ತಿದ್ದರು
ಅನೇಕ ಗಣ್ಯರು ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಈ ಸಂದರ್ಬದಲ್ಲಿ ಸಂಸದರು ಮಾತನಾಡಿ ಸರ್ಕಾರಿ ಆಸ್ಪತ್ರೆಯ ಹಸ್ತಾಂತರದ ಪ್ರತಿಕ್ರಿಯೆಗಳ ಬಗ್ಗೆ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು. ಆಸ್ಪತ್ರೆ ಸಂರಕ್ಷಣೆಯ ಲಕ್ಷಾಂತರ ಜನರಿಗೆ ಚಿಕಿತ್ಸೆ ನೀಡುವ ದೊಡ್ಡ ಬಿಜಿಎಂಎಲ್ ಆಸ್ಪತ್ರೆ ಉಳಿಸಿಕೊಳ್ಳಲಾಗುವುದು ಎಂದು ಆಸ್ಪತ್ರೆ ಉಳಿಸಿಕೊಂಡು ಜಿಲ್ಲೆಯ ಜನರ ಆರೋಗ್ಯ ರಕ್ಷಣೆ ಳಸಿಕೊಳ್ಳಲಾಗುವುದು ಎಂದು ತಿಳಿಸಿದರು. ಆಸ್ಪತ್ರೆಯನ್ನು ಸ್ವಚ್ಛಗೊಳಿಸಿ ಕಟ್ಟಡಕ್ಕೆ ಸುಣ್ಣ ಬಿಳಿದು ಬಾಗಿಲು ಕಿಡಕಿ ಒಡೆದು ಹೋಗಿರುತ್ತವೆ ದುರಸ್ತಿ ವಿದ್ಯುತ್ ಕಲ್ಪಿಸಲಾಗುವುದು ಎಂದು ಹೇಳಿದರು

ಜಿಲ್ಲಾಧಿಕಾರಿ ಭೇಟಿ ನೀಡಿ ಮುನಿಸಾಮಿ ಸಂಸದರು ಭೇಟಿ ನೀಡಿ ಪರಿಶೀಲನೆ ನಡೆಸಿದರು ಕೋವಿಡ್ ಆಸ್ಪತ್ರೆಗೆ ಸೂಕ್ತವಾಗಿದೆ ೧೦೦೦ ಬೆಡ್ ಆಸ್ಪತ್ರೆಯಾಗಿದ್ದು ಇದನ್ನು ಪೂರ್ಣ ಪ್ರಮಾಣದಲ್ಲಿ ಸಜ್ಜುಗೊಳಿಸಲಾಗುವುದು, ಎಂದ ಅವರು ಸಾರ್ವಜನಿಕರ ಆಸ್ಪತ್ರೆ ಕುಂದುಕೊರತೆ ಬಗ್ಗೆ ವಿಚಾರಿಸಿದರು

ಇದೇ ಸಂದರ್ಭದಲ್ಲಿ ತಾಲೂಕಾಡಳಿತ ಜಿಲ್ಲಾಡಳಿತ ಇಲಾಖೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ಬಿಜೆಪಿಯ ಜಿಲ್ಲಾ ಅಧ್ಯಕ್ಷರ ಕಮಲ್ನಾಥ್ ಬಿಜೆಪಿಯ ಕಾರ್ಯದರ್ಶಿ ಹಾಗೂ ಬಿಜೆಪಿಯ ಜಿಲ್ಲಾ ಅಧ್ಯಕ್ಷರು ಮಹಿಳಾ ತಾಲೂಕ ಅಧ್ಯಕ್ಷರು ಮಹಿಳಾ ತಾಲೂಕ ಮಂಡಳಿ ಜಿಲ್ಲಾ ಮಂಡಳಿ ಹಾಗೂ ಇನ್ನೂ ಬಿಜೆಪಿಯ ಕಾರ್ಯಕರ್ತರು ಸದಸ್ಯರು ಇನ್ನೂ ಅನೇಕರು ಉಪಸ್ಥಿತರಿದ್ದರು.
ವರದಿ : ಮಹೇಶ ಶರ್ಮಾ.

error: