March 22, 2024

Bhavana Tv

Its Your Channel

ಕನ್ನಡ ಸಾಹಿತ್ಯ ಪರಿಷತ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿ ವ.ಚ.ಚನ್ನೆಗೌಡರಿಂದ ಧಾರವಾಡದಲ್ಲಿ ಪತ್ರಿಕಾಗೋಷ್ಠಿ

ವರದಿ :- ವೇಣುಗೋಪಾಲ ಮದ್ಗುಣಿ

ಧಾರವಾಡ:- ಧಾರವಾಡದ ಸರ್ಕಿಟ್ ಹೌಸನಲ್ಲಿ ಕನ್ನಡ ಸಾಹಿತ್ಯ ಪರಿಷತ ರಾಜ್ಯಾಧ್ಯಕ್ಷ ಸ್ಥಾನದ ಚುನಾವಣಾ ಅಭ್ಯರ್ಥಿ ವ.ಚ.ಚನ್ನೆಗೌಡರು ಪತ್ರಿಕಾಗೋಷ್ಠಿ ನಡೆಸಿದರು.ಈ ಸಂದರ್ಭದಲ್ಲಿ ಕನ್ನಡ ಕ್ರೀಯಾ ಸಮಿತಿ ಮುಖ್ಯಸ್ಥರು, ಸದಸ್ಯರುಗಳು, ಕನ್ನಡ ಸಾಹಿತ್ಯ ವಿಕಾಸರಂಗ ಸಮಿತಿ ಮುಖಂಡರು ಮತ್ತು ರಫೆಲ್ ರಾಜ,ಪೀ.ಮಂಜುನಾಥ (ಅಂತರರಾಷ್ಟ್ರೀಯ ಕ್ರೀಡಾಪಟು) , ಜಿ ಎಲ್ ಕೈರೋಜ, ಜಿ ಡಿ ಗೋರ್ಪಡೆ, ಎಫ್.ಡಿ.ಹೆಬ್ಬಳ್ಳಿ, ಗಂಗಾಧರ ಕಮಲ್ದಿನ್ನಿ, ರಾಘವೇಂದ್ರ, ಅಶೋಕ ಕುರಿ, ರಾಜು ಉಪಾಧ್ಯ, ಮೋಹನ ತೇರದಾಳ, ಚಿದಾನಂದ ಭಜಂತ್ರಿ, ಎಸ್ ಕೆ ಸಿದ್ದರೆಡ್ಡಿ, ಎಂ ಎಸ್ ಕದಮ್ಮ, ಅಶೋಕ ಜಾವುರ್, ವಿ ಟಿ ತಿರ್ಥಗೌಡರ, ಪತ್ರಿಕಾ ವರದಿಗಾರರು ಪಾಲ್ಗೊಂಡು ಹಲವಾರು ಕನ್ನಡ ನಾಡು,ನುಡಿ, ನೆಲ, ಜಲ, ಸಂಸ್ಕೃತಿ, ಮತ್ತು ಪರಂಪರೆ, ಕನ್ನಡ ಅಭಿವೃದ್ಧಿ,ಕನ್ನಡ ಉಳಿವಿಗಾಗಿ ಪ್ರಾಶಸ್ತತೆ ನಿಡುವದು,ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಪ್ರಾಮುಖ್ಯತೆ ಹೇಗೆ ಇರಬೇಕು ಎಂಬ ಹಲವಾರು ವಿಚಾರಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

error: