March 24, 2024

Bhavana Tv

Its Your Channel

ಸಿ ಸಿ.ಪಾಟೀಲ್ ಅಭಿಮಾನಿಗಳ ವತಿಯಿಂದ ಆಹಾರ ಕಿಟ್ ವಿತರಣೆ

ಗದಗ ಜಿಲ್ಲೆ ನರಗುಂದ ಕ್ಷೇತ್ರದ. ಹೊಳೆ ಆಲೂರು ಮಂಡಲದ ಬಿಜೆಪಿ. ಸಿ ಸಿ.ಪಾಟೀಲ್ ಅಭಿಮಾನಿಗಳ ವತಿಯಿಂದ ಕಾರ್ಯಕರ್ತರು ಆಹಾರ ಕಿಟ್ ವಿತರಿಸಿದರು.

ಆಶಾ ಕಾರ್ಯಕರ್ತರಿಗೆ, ಪೌರಾಡಳಿತ ಸಿಬ್ಬಂದಿಗಳಿಗೆ. ಹಾಗೂ ಕಡು ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರ ಕಿಟ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಹೊಳೆಆಲೂರು ಎಪಿಎಂಸಿ ಅಧ್ಯಕ್ಷರಾದ ರಾಜಣ್ಣ ಹುಲಿ , ಹಾಗೂ ಎನ್ ಎಸ್ ಕೆಂಗಾರವರು. ಎಸ್ ವಿ ಸಂಕನೂರ ವಿಧಾನ ಪರಿಷತ್ ಸದಸ್ಯರು, ಜಗದೀಶ ಬ್ಯಾಡಗಿ ತಾಲ್ಲೂಕು ಪಂಚಾಯಿತಿ ಸದಸ್ಯರು ಹೊಳೆ ಆಲೂರಿನ. ಬಿಜೆಪಿಯ. ಎಲ್ಲಾ ಕಾರ್ಯಕರ್ತರು ಮುಂತಾದವರು ಉಪಸ್ಥಿತರಿದ್ದರು.

ವರದಿ ವೀರಣ್ಣ ರೋಣ

error: