April 20, 2024

Bhavana Tv

Its Your Channel

ಹಸಿದವರಿಗೆ ಅನ್ನ ಕೊಟ್ಟ ಬಿ.ರೇವಣ್ಣ ಅಭಿಮಾನಿಬಳಗಕ್ಕೆ ಎಪ್‌ಐಆರ್ ಗಿಪ್ಟ್

ಪಾಂಡವಪುರ ; ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾದ ಬಿ.ರೇವಣ್ಣ ನವರು ದಿನಾಂಕ ೧೯.ರಂದು ಪಾಂಡವಪುರ ಪುರಸಭೆ ಆವರಣದಲ್ಲಿ ಕೋವಿಡ್ ಲಾಕ್ ಡೌನ್ ೨೧ ನೇ ತಾರೀಕು ವರೆಗೂ ಸರ್ಕಾರದ ಆದೇಶ ಇದ್ದರೂ ಬಿ. ರೇವಣ್ಣ ನವರ ಅಭಿಮಾನಿಗಳು ಸರ್ಕಾರದ ಆದೇಶವನ್ನು ಗಾಳಿಗೆ ತುರಿದ್ದು ಹಾಗೂ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದು
ಪಾಂಡವಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ರವರು ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಬಿ. ರೇವಣ್ಣ ಅಭಿಮಾನಿ ಯಾದ ಮಂಜು ವಿರುದ್ಧ ಕೇಸು ದಾಖಲಿಸಿದ್ದಾರೆ. ಇದರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

ವರದಿ.ಟಿ ಎಸ್ ಶಶಿಕಾಂತ್ ಶೆಟ್ಟಿ, ಮಂಡ್ಯ ಪಾಂಡವಪುರ

error: