ಮಂಡ್ಯ : ಅಖಂಡ ಕರ್ನಾಟಕ ರಕ್ಷಣಾ ಸೇವಾದಳ (ರಿ) ಮಂಡ್ಯ ಜಿಲ್ಲಾ ಘಟಕದ ವತಿಯಿಂದ, ಕೆ ಆರ್ ಪೇಟೆ ತಾಲೂಕು ಘಟಕದ ಪದಾಧಿಕಾರಿಗಳಾ ಆಯ್ಕೆ ಮಾಡಿ ಉದ್ಘಾಟನೆ ಮಾಡಲಾಯಿತು.
ಕೆ .ಆರ್ .ಪೇಟೆ ಪಟ್ಟಣದ ರಾಮ್ ದಾಸ್ ಹೋಟೆಲ್ ನಲ್ಲಿ, ಅಕರಸೇದ(ರಿ) ದ ಸಂಸ್ಥಾಪಕ ರಾಜ್ಯಧ್ಯಕ್ಷರು, ಉಚ್ಛ ಮತ್ತು ಸರ್ವೊಚ್ಛ ನ್ಯಾಯಾಲಯದ ವಕೀಲರು ಹಾಗೂ ಮಾಜಿ ಸೈನಿಕರಾದ ಸಿಂಹ ಶಿವುಗೌಡ ಭಾರತೀಯ ರವರು ಮಂಡ್ಯ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷರು ಹಾಗೂ ಕೆ ಆರ್ ಪೇಟೆ ತಾಲ್ಲೂಕು ಉಸ್ತುವಾರಿಗಳನ್ನಾಗಿ ವಿ .ಎಸ್.ಧನಂಜಯ, ಖ್ಯಾತ ವಕೀಲರನ್ನು. ಹಾಗೂ ಕೆ ಆರ್ ಪೇಟೆ ತಾಲೂಕು ಘಟಕದ ಅಧ್ಯಕ್ಷರನ್ನಾಗಿ ಸುಕುಮಾರ್ ಆರ್ ರವರನ್ನು. ಹಾಗೂ ಉಪಾಧ್ಯಕ್ಷರನ್ನಾಗಿ ಶ್ರೀ ತಿಮ್ಮೇಗೌಡ ರವರನ್ನು. ಹಾಗೂ ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಸಾಯಿಕುಮಾರ್ ಎನ್ .ಕೆ ರವರನ್ನು. ಹಾಗೂ ಪ್ರವೀಣ್ ಬಿಜಿ ಕಾರ್ಯದರ್ಶಿಯನ್ನಾಗಿ ಮತ್ತು ಇನ್ನಿತರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ಕನ್ನಡಭೂಷಣ್, ಸಂಸ್ಥಾಪಕರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿಗಳು,
ಶ್ರೀಮತಿ ಶಿಲಾ ನಂಜುoಡಸ್ವಾಮಿ, ಮಹಿಳಾ ಘಟಕದ ರಾಜ್ಯಧ್ಯಕ್ಷರು, ಶ್ರೀ ಎಂ ಗುರುಪ್ರಸಾದ್ ರಾಜ್ಯ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿಗಳು, ಸೈಯದ್ ಎಜಿಯಾಜ್, ರಾಜ್ಯ ಹಿರಿಯ ಉಸ್ತುವಾರಿ ಕಾರ್ಯದರ್ಶಿಗಳು. ವರುಣ್ ಬಿ ಪಾಟೇಲ್ ರಾಜ್ಯ ಕಾರ್ಯದರ್ಶಿಗಳು. ಕೆ.ಟಿ.ಅನಿಲ್ ಕುಮಾರ್ ಮಂಡ್ಯ ಜಿಲ್ಲಾ ಅಧ್ಯಕ್ಷರು. ಹಾಗೂ ಮತ್ತಿತರರು ಭಾಗವಹಿಸಿದರು.
ವರದಿ: ಶುಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ