ಕಿಕ್ಕೇರಿ: ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಸತತ ೨೧ ವರ್ಷಗಳ ಕಾಲ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಡಾ|| ಕೆ.ಪಿ ಮನು ರವರಿಗೆ ಬೆಂಬಲಿಸಿ ಹೆಚ್ಚು ಮತಗಳ ಅಂತರದಿAದ ಗೆಲ್ಲಿಸುವಂತೆ ನಿವೃತ್ತ ಪ್ರಾಂಶುಪಾಲ ಚಂದ್ರಮೋಹನ್ ತಿಳಿಸಿದ್ರು
ಇಂದು ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಅರಳಿಕಟ್ಟೆ ಆವರಣದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾದ್ಯಕ್ಷರಾದ ಕೆ ಎಸ್ ಪ್ರಭಾಕರ್ರವನ್ನು ಭೇಟಿ ಮಾಡಿ ಡಾ|| ಕೆ.ಪಿ ಮನು ರವರ ಪರ ಮತಯಾಚಿಸಿ ಬೆಂಬಲ ನೀಡುವಂತೆ, ಹೆಚ್ಚು ಮತಗಳನ್ನು ನೀಡಿ ಒಕ್ಕಲಿಗರ ಕ್ಷೇಮಾಭಿವೃದ್ಧಿಗೆ ಸೇವೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ರು..
ನಂತರ ಅಭ್ಯರ್ಥಿಯಾದ ಡಾ|| ಕೆ.ಪಿ ಮನು ಮಾತನಾಡಿ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಚುನಾಣೆಗೆ ಸ್ಪರ್ದೆ ಮಾಡಿದ್ದು ಒಕ್ಕಲಿಗ ಸಂಘದ ಸದಸ್ಯರು ಕ್ರಮ ಸಂಖ್ಯೆ ೯ ನನ್ನಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಗೆಲ್ಲಿಸಿ ಒಕ್ಕಲಿಗರ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಲು ಅವಕಾಶ ಮಾಡಿಕೊಂಡುವAತೆ ಕೈ ಮುಗಿದು ಮನವಿ ಮಾಡಿದ್ರು..
ಈ ಸಂರ್ಭದಲ್ಲಿ ಮುಖಂಡರಾದ ಮಾರ್ಗೋನಹಳ್ಳಿ ನರಸೇಗೌಡ್ರು, ಸಿದ್ದಾಪುರ ಶೇಖರ್, ಸೊಳ್ಳೇಪುರ ವಿಶ್ವನಾಥ್, ಕಿಕ್ಕೇರಿಯ ಏಜೇಸ್ ಪಾಷ, ಪತ್ರಕರ್ತರಾದ ಟಿ ವೈ ಆನಂದ್ ಸೇರಿದಂತೆ ಹಲವರು ಇದ್ದರು…
ವರದಿ: ಶಂಭು ಕಿಕ್ಕೇರಿ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ