ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಗಚಹಳ್ಳಿ ಗ್ರಾಮದಲ್ಲಿ ತಡರಾತ್ರಿ ೩ ರಿಂದ ೪ ಗಂಟೆಯೊಳಗೆ ಸಂಭವಿಸಿರೋ ಘಟನೆ. ಅದೃಷ್ಟವಶಾತ್ ಬದುಕುಳಿದಿರುವ ಮನೆಯಲ್ಲಿ ವಾಸವಿದ್ದ ಭರತ್.
ಭರತ್ ಎಂಬುವರ ಮಗ ತನ್ವಿತ್ ಎಂಬ ೪ ವರ್ಷದ ಮಗು ಮತ್ತು ಭರತ್ ಸಂಬAಧಿ ಹಾಸನ ವಾಸಿ ೩೩ ವರ್ಷದ ದೀಪಕ್ ಎಂಬುವರೆ ಬೆಂಕಿಗೆ ಆಹುತಿಯಾಗಿರುವ ದುರ್ದೈವಿಗಳು.
ಗಾಯಾಳು ಭರತ್ ಮೂಲತಃ ಮೂಡಿಗೆರೆ ವಾಸಿ, ಕಳೆದ ೧೦-೧೫ ವರ್ಷಗಳಿಂದ ಪೈಂಟಿoಗ್ ಕೆಲಸ ಮಾಡಿಕೊಂಡಿದ್ದನೆAಬ ಮಾಹಿತಿ ಲಭ್ಯ.
ಬೆಳ್ಳೂರು ಪಟ್ಟಣದಲ್ಲಿದ್ದ ಸ್ವಂತ ಮನೆ ಮಾರಿ, ಅಗಚಹಳ್ಳಿ ಗ್ರಾಮದ ಸತೀಶ್ ಮಾಲೀಕತ್ವದ ಮನೆಯಲ್ಲಿ ಬಾಡಿಗೆ ಕರಾರಿನೊಂದಿಗೆ ವಾಸವಿದ್ದ ಭರತ್ ಮತ್ತು ಮಗ ತನ್ವಿತ್.ಕೌಟಂಬಿಕ ಸಮಸ್ಯೆಯಿಂದ ಕಳೆದ ಒಂದು ವರ್ಷದಿಂದ ಹೆಚ್.ಡಿ.ಕೋಟೆಯಲ್ಲಿ ವಾಸವಿರುವ ಭರತ್ ನ ಹೆಂಡತಿ ದೀಪು ಜೈನ್. ಶುಕ್ರವಾರ ರಾತ್ರಿ ಭರತ್ ನ ಮನೆಗೆ ಬಂದಿದ್ದ ದೀಪಕ್( ಭರತ್ ನ ಸಡಕ) ಸಂಬAಧಿ. ಸಮೀಪದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಭರತ್. ಮೃತ ದೇಹಗಳು ಏಮ್ಸ್ನ ಶವಗಾರಕ್ಕೆ ರವಾನಿಸಲಾಗಿದೆ.ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ