April 20, 2024

Bhavana Tv

Its Your Channel

ಮನೆಗೆ ಬಿದ್ದ ಆಕಸ್ಮಿಕ ಬೆಂಕಿಗೆ ೪ ವರ್ಷದ ಮಗು ಸೇರಿ ಇಬ್ಬರು ಸಾವು.

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಗಚಹಳ್ಳಿ ಗ್ರಾಮದಲ್ಲಿ ತಡರಾತ್ರಿ ೩ ರಿಂದ ೪ ಗಂಟೆಯೊಳಗೆ ಸಂಭವಿಸಿರೋ ಘಟನೆ. ಅದೃಷ್ಟವಶಾತ್ ಬದುಕುಳಿದಿರುವ ಮನೆಯಲ್ಲಿ ವಾಸವಿದ್ದ ಭರತ್.
ಭರತ್ ಎಂಬುವರ ಮಗ ತನ್ವಿತ್ ಎಂಬ ೪ ವರ್ಷದ ಮಗು ಮತ್ತು ಭರತ್ ಸಂಬAಧಿ ಹಾಸನ ವಾಸಿ ೩೩ ವರ್ಷದ ದೀಪಕ್ ಎಂಬುವರೆ ಬೆಂಕಿಗೆ ಆಹುತಿಯಾಗಿರುವ ದುರ್ದೈವಿಗಳು.
ಗಾಯಾಳು ಭರತ್ ಮೂಲತಃ ಮೂಡಿಗೆರೆ ವಾಸಿ, ಕಳೆದ ೧೦-೧೫ ವರ್ಷಗಳಿಂದ ಪೈಂಟಿoಗ್ ಕೆಲಸ ಮಾಡಿಕೊಂಡಿದ್ದನೆAಬ ಮಾಹಿತಿ ಲಭ್ಯ.

ಬೆಳ್ಳೂರು ಪಟ್ಟಣದಲ್ಲಿದ್ದ ಸ್ವಂತ ಮನೆ ಮಾರಿ, ಅಗಚಹಳ್ಳಿ ಗ್ರಾಮದ ಸತೀಶ್ ಮಾಲೀಕತ್ವದ ಮನೆಯಲ್ಲಿ ಬಾಡಿಗೆ ಕರಾರಿನೊಂದಿಗೆ ವಾಸವಿದ್ದ ಭರತ್ ಮತ್ತು ಮಗ ತನ್ವಿತ್.ಕೌಟಂಬಿಕ ಸಮಸ್ಯೆಯಿಂದ ಕಳೆದ ಒಂದು ವರ್ಷದಿಂದ ಹೆಚ್.ಡಿ.ಕೋಟೆಯಲ್ಲಿ ವಾಸವಿರುವ ಭರತ್ ನ ಹೆಂಡತಿ ದೀಪು ಜೈನ್. ಶುಕ್ರವಾರ ರಾತ್ರಿ ಭರತ್ ನ ಮನೆಗೆ ಬಂದಿದ್ದ ದೀಪಕ್( ಭರತ್ ನ ಸಡಕ) ಸಂಬAಧಿ. ಸಮೀಪದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ಭರತ್. ಮೃತ ದೇಹಗಳು ಏಮ್ಸ್ನ ಶವಗಾರಕ್ಕೆ ರವಾನಿಸಲಾಗಿದೆ.ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: