ನಾಗಮಂಗಲ: ಪಟ್ಟಣದ ಹೊರ ವಲಯ ಸೂಳೆಕೆರೆ ಸಮೀಪ ಕೆ. ಆರ್. ಪೇಟೆ ಗೆ ಹೋಗುವ ಮುಖ್ಯರಸ್ತೆಯ ಬಲಬದಿಯಲ್ಲಿ ಅಂಬುಲೆನ್ಸ್ ಡ್ರೈವರ್ ಗಳು ಧರಿಸಿ ಉಪಯೋಗಿಸಿರುವಂತಹ ಪಿಪಿ ಕಿಟ್ ರಸ್ತೆ ಬದಿಯಲ್ಲೇ ಸಮವಸ್ತ್ರವನ್ನು ಎಸೆದಿರುವುದು ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ
ದಿನನಿತ್ಯ ನಾಗಮಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಕರೋನವೈರಸ್ ಮಹಾಮಾರಿ ವ್ಯಾಪಿಸುತ್ತಿದ್ದು ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಇಂತಹ ಸಂದರ್ಭದಲ್ಲಿ ಕರೋನವೈರಸ್ ಭಯದ ವಾತಾವರಣದಲ್ಲಿ ಆಸ್ಪತ್ರೆಯಲ್ಲಿ ನಿಯಮ ಬದ್ಧವಾಗಿ ಒಂದೆಡೆ ಸುಟ್ಟುಹಾಕದೆ ಸಾರ್ವಜನಿಕ ಓಡಾಟದ ರಸ್ತೆ ಬದಿಯಲ್ಲಿ ಬಿದ್ದಿರುವುದು ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ
ಇನ್ನಾದರೂ ತಾಲೂಕ ಆಡಳಿತ ಮತ್ತು ಆರೋಗ್ಯ ಇಲಾಖೆ ನಿರ್ಲಕ್ಷತೆ ವಹಿಸದೆ ಸೋಂಕಿತ ವ್ಯಕ್ತಿಗಳು ಅಂಬುಲೆನ್ಸ್ ಡ್ರೈವರ್ ಗಳು ಧರಿಸುವ ಸಮವಸ್ತ್ರ ಮತ್ತು ಪಿ.ಪಿ. ಕೀಟ್ ಗಳನ್ನು ಒಂದೆಡೆ ಸಂಗ್ರಹಿಸುವAತೆ ಮುಂಜಾಗೃತಾ ಕ್ರಮಗಳನ್ನು ವಹಿಸಬೇಕೆಂದು ಸ್ಥಳೀಯ ಸುತ್ತಮುತ್ತಲ ಗ್ರಾಮಸ್ಥರು ಆರೋಗ್ಯ ಇಲಾಖೆ ಮತ್ತು ತಾಲೋಕ್ ಆಡಳಿತವನ್ನು ಆಗ್ರಹಿಸಿದ್ದಾರೆ
ವರದಿ:ಚಂದ್ರಮೌಳಿ ನಾಗಮಂಗಲ
More Stories
ನೂತನ ಅದ್ಯಕ್ಷರಾಗಿ ಶ್ರೀಮತಿ ಮಹಾಲಕ್ಷ್ಮಿ ವಿಶ್ವಾನಾಥ್, ಉಪಾದ್ಯಕ್ಷರಾಗಿ ನಂಜೇಶ್
ಕಿಕ್ಕೇರಮ್ಮನವರ ಜಾತ್ರೆ ಹಾಗೂ ರಥೋತ್ಸವ, ಭಕ್ತಾದಿಗಳಿಗೆ ಮಜ್ಜಿಗೆ ಪಾನಕ
ಐಕನಹಳ್ಳಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಅಂಬುಜ ಉದಯಶಂಕರ್ ಅವಿರೋಧವಾಗಿ ಆಯ್ಕೆ