April 24, 2024

Bhavana Tv

Its Your Channel

ಪಿಯುಸಿ ಫಲಿತಾಂಶ; ಕೃಷ್ಣರಾಜಪೇಟೆಯ ಕ್ರೈಸ್ಟ್ ದ ಕಿಂಗ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

ಕೆ.ಆರ್.ಪೇಟೆಯ ಕ್ರೈಸ್ಟ್ ದ ಕಿಂಗ್ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಕೃಷ್ಣರಾಜಪೇಟೆ:- ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ೬೦೦ ಅಂಕಗಳಿಗೆ ೬೦೦, ೫೯೯ ಮತ್ತು ೫೯೮ ಅಂಕಗಳಿಸಿ ತಾಲ್ಲೂಕಿನ ಪಿಯುಸಿ ಫಲಿತಾಂಶದಲ್ಲಿ ದಾಖಲೆ ನಿರ್ಮಿಸಿದ ಕೆ.ಆರ್.ಅಮೂಲ್ಯ(೬೦೦), ಎಸ್.ಆರ್.ಹರ್ಷಿತಾ(೫೯೯) ಮತ್ತು ಎಂ.ವಿ.ಮದನ್(೫೯೮).
ಕ್ರೈಸ್ಟ್ ದ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಆಂಥೋನಿಸ್ವಾಮಿ ಮತ್ತು ಆಡಳಿತಾಧಿಕಾರಿ ಪ್ರತಾಪ್ ಅವರಿಂದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ …

ಇತ್ತೀಚೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಭರ್ಜರಿ ಸಾಧನೆ.
ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ಕೆ.ಆರ್.ಪೇಟೆ ಪಟ್ಟಣದ ಕ್ರೈಸ್ಟ್ ದ ಕಿಂಗ್ ಪಿಯು ಕಾಲೇಜಿನ ಸಾಧನೆಗೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ನಾರಾಯಣಗೌಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವರದಿ.ಡಾ.ಕೆ.ಆರ್.ನೀಲಕಂಠ .
ಕೃಷ್ಣರಾಜಪೇಟೆ . ಮಂಡ್ಯ

error: