April 24, 2024

Bhavana Tv

Its Your Channel

ಹೇಮಾವತಿ ಸಕ್ಕರೆ ಕಾರ್ಖಾನೆ ವತಿಯಿಂದ ಷೇರುದಾರ ರೈತರಿಗೆ ಉಚಿತವಾಗಿ 25 ಕೆ.ಜಿ ಸಕ್ಕರೆ ವಿತರಣೆ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದಲ್ಲಿ ಇಂದು ಹೇಮಾವತಿ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ಮೆಡಿಕಲ್ ಕಿರಣ್ ನೇತೃತ್ವದಲ್ಲಿ ಶೇರುದಾರ ರೈತರಿಗೆ ಉಚಿತವಾಗಿ ಸಕ್ಕರೆ ವಿತರಣೆ ಮಾಡಲಾಯಿತು

ನಂತರ ಮಾತನಾಡಿ ಹೇಮಾವತಿ ಸಕ್ಕರೆ ಕಾರ್ಖೆನೆ ಹೆಚ್ಚು ಆದಾಯದಲ್ಲಿ ಇದ್ದು ನಮ್ಮ ಕಾರ್ಖಾನೆಯ ಪ್ರತಿ ಶೇರುದಾರಿಗೆ ತಲಾ 25 ಕೆಜಿ ಸಕ್ಕರೆಯನ್ನು ಉಚಿತವಾಗಿ ನೀಡುತ್ತಿದ್ದೇವೆ ಎಂದರು..

ಈ ಸಂದರ್ಭದಲ್ಲಿ ನಿವೃತ್ತ ಪ್ರಾಶುಂಪಾಲ ಜಾನೇಗೌಡ್ರು, ಮುಖಂಡರಾದ ಬೋಜೇಗೌಡ್ರು, ಹೇಮಾವತಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳಿ ಮತ್ತು ಷೇರುದಾರರು, ಇದ್ದರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

error: