April 20, 2024

Bhavana Tv

Its Your Channel

ಲಸಿಕೆ ಅಭಿಯಾನಕ್ಕೆ ಶಾಸಕ ಸುರೇಶ ಗೌಡ ಚಾಲನೆ.

ನಾಗಮಂಗಲ ೨೧. ಅತಿ ದೊಡ್ಡ ವಿಶೇಷ ಲಸಿಕೆ ಅಭಿಯಾನಕ್ಕೆ ನಾಗಮಂಗಲ ಶಾಸಕ ಸುರೇಶ್ ಗೌಡರು ಅಧಿಕೃತವಾಗಿ ಚಾಲನೆ ನೀಡಿದರು . ನಾಗಮಂಗಲದ ಎಂಟನೇ ವಾರ್ಡ್ನಲ್ಲಿ ವಿಶೇಷ ಅಭಿಮಾನಕ್ಕೆ ಚಾಲನೆ ನೀಡಿ ಸರ್ವರು ಲಸಿಕೆ ಹಾಕಿಸುವ ಮುಖಾಂತರ ಸಮಾಜದ ಸಮಸ್ಥಿತಿಯ ಹಾಗೂ ಕರೋನಾ ಮುಕ್ತ ತಾಲೂಕನ್ನಾಗಿ ಮಾಡಲು ಸಾರ್ವಜನಿಕರು ಸಹಕರಿಸಬೇಕೆಂದು ಕರೆ ನೀಡಿದರು. ಇದೇ ವೇಳೆಯಲ್ಲಿ. ತಾಲೂಕು ದಂಡಾಧಿಕಾರಿಗಳಾದ ಕುಂಞಿ.ಅಹಮದ್ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಾದ ಸತೀಶ್ ಕುಮಾರ್. ಪುರಸಭಾ ಸದಸ್ಯ ವಿಜಯಕುಮಾರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು

ವರದಿ: ದೇವಲಾಪುರ ಜಗದೀಶ್ ನಾಗಮಂಗಲ

error: