ನಾಗಮಂಗಲ.:- ನಾಗಮAಗಲದಲ್ಲಿ ಇಂದು ಫೈಟರ್ ರವಿ ಅವರ ಸಾರಥ್ಯದಲ್ಲಿ ಸುಮಾರು 250 ಭಕ್ತಾದಿಗಳು ಹನುಮ ಮಾಲಧಾರೆಗಳನ್ನು ಧರಿಸುವ ಮುಖಾಂತರ ಯಾತ್ರೆಗೆ ಫೈಟರ್ ರವಿ ಅವರು ಚಾಲನೆ ನೀಡಿದರು.
ಅವರು ನಾಗಮಂಗಲದ ಉಪ್ಪರಹಳ್ಳಿಯಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಸುಮಾರು 250 ಭಕ್ತಾದಿಗಳು ಹನುಮ ಮಾಲೆಯನ್ನು ಧರಿಸುವ ಮುಖಾಂತರ ಶ್ರೀರಂಗಪಟ್ಟಣದಲ್ಲಿ ನಡೆಯುವ ಬೃಹತ್ ಯಾತ್ರೆಗೆ ಸಮಾಜ ಸೇವಕರಾದ ಫೈಟರ್ ರವಿ ಅವರು ಚಾಲನೆ ನೀಡಿದರು.
ಶ್ರೀ ಆಂಜನೇಯ ಸ್ವಾಮಿ ದೇವಾಲಯದಿಂದ ಭಕ್ತಾದಿಗಳು ಬೈಕ್ ಮೆರವಣಿಗೆ ಮುಖಾಂತರ ಸಂಕೀರ್ತನ ಯಾತ್ರೆಗೆ ಪಯಣ ಬೆಳೆಸಿದರು.
ಶ್ರೀರಂಗಪಟ್ಟಣದಲ್ಲಿ ಬೃಹತ್ ಸಂಕೀರ್ತನ ಯಾತ್ರೆಯಲ್ಲಿ ಭಾಗವಹಿಸಲು ಮಲ್ಲಿಕಾರ್ಜುನ್ (ಫೈಟರ್ ರವಿ) ಅವರು ಹನುಮಮಾಲೆ ಧರಿಸಿ ಭಾಗವಹಿಸಲಿದ್ದಾರೆ.
ವರದಿ:-ದೇವಲಾಪುರ ಜಗದೀಶ್ ನಾಗಮಂಗಲ
More Stories
ಕಾಂತಾಪುರ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಸಿ.ಕೆ.ರಮೇಶ್ ಕುಮಾರ ಆಯ್ಕೆ
ನಾಗಮಂಗಲದಲ್ಲಿ 75 ನೇ ವರ್ಷದ ಸ್ವಾತಂತ್ರೋತ್ಸವದ ಅಂಗವಾಗಿ ಚೆಲುವರಾಯಸ್ವಾಮಿ ಸಾರಥ್ಯದಲ್ಲಿ ಪಾದಯಾತ್ರೆ
ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ:ಡಾ. ಎ ಟಿ ಶಿವರಾಮು