April 25, 2024

Bhavana Tv

Its Your Channel

ನಾಳೆ ನೀರಾವರಿ ಸಲಹಾ ಸಮಿತಿ ಸಭೆ

ಶಿವಮೊಗ್ಗ: ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದಿಂದ ಎಡ ಮತ್ತು ಬಲ ನಾಲೆಯ ಮೂಲಕ ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ನೀರು ಹರಿಸುವ ಸಂಬOಧ ರಚಿಸಿರುವ ನೀರಾವರಿ ಸಲಹಾ ಸಮಿತಿ ಸಭೆಯನ್ನು (ಐಸಿಸಿ) ದಿನಾಂಕ: ೧೫/೦೭/೨೦೨೧ ರಂದು ೩ ಗಂಟೆಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆಸಲು ತೀರ್ಮಾನಿಸಿದ್ದು, ಇದರ ಸಂಬoಧ ಸಭೆಯಲ್ಲಿ ಜರಗುವ ಪ್ರಮುಖ ಚರ್ಚಾ ವಿಷಯದ ಕುರಿತು ವಿಸ್ತ್ರತ ಸಭೆ ನಡೆಯಲಿದೆ ಎಂದು ಪವಿತ್ರ ರಾಮಯ್ಯ ಕೆ, ಅಧ್ಯಕ್ಷರು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ ತಿಳಿಸಿದ್ದಾರೆ.

error: