April 20, 2024

Bhavana Tv

Its Your Channel

ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯ 37 ನೇ ಸಂಸ್ಥಾಪನಾ ದಿನಾಚರಣೆ

ಶಿವಮೊಗ್ಗಾ:– ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ಯ 37 ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ವಾಲ್ಮಿ, ಧಾರವಾಡ ಆವರಣದಲ್ಲಿ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ರೈತರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು, ಉತ್ತಮ ರೀತಿಯಲ್ಲಿ ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ರೈತರಿಗೆ ತಿಳಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಕ್ಷರು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಪವಿತ್ರ_ರಾಮಯ್ಯ, ನಿರ್ದೇಶಕರು, ವಾಲ್ಮಿ, ಧಾರವಾಡ ಶ್ರೀ ಡಾ. ರಾಜೇಂದ್ರ ಪೋದ್ದಾರರವರು. ಅಧ್ಯಕ್ಷರು, ತೆಲಂಗಾಣ ಜಲ ಸಂಪನ್ಮೂಲ ಅಭಿವೃದ್ಧಿ ಮಂಡಳಿಯ ವ್ಹಿ. ಪ್ರಕಾಶ್ ರಾವ್ ರವರು. ನಿರ್ದೇಶಕರು, ಮಲಪ್ರಭಾ ಯೋಜನಾ ಮಟ್ಟದ ನೀ.ಬ.ಸ.ಸಂ. ಗಳ ಮಹಾ ಮಂಡಳ, ನವೀಲು ತೀರ್ಥ ದಾಶಿವ ಗೌಡ ಪಾಟೀಲ ಮತ್ತು ಸಂಯೋಜಕರು ಬಿ.ವೈ ಬಂಡಿವಡ್ಡರ ರವರು ಪ್ರಾಧ್ಯಾಪಕರು, ವಾಲ್ಮಿ ಧಾರವಾಡ ಮತ್ತು ವಾಲ್ಮಿ ಸಂಸ್ಥೆಯ ಸಿಬ್ಬಂದಿಗಳು, ವಿವಿಧ ಜಿಲ್ಲೆಯ ರೈತರು ಹಾಗೂ ರೈತ ಮುಖಂಡರು ಹಾಜರಿದ್ದರು.

error: