April 19, 2024

Bhavana Tv

Its Your Channel

ಅಚ್ಚುಕಟ್ಟು ರಸ್ತೆ ದುರಸ್ಥಿ ಸ್ಥಳಕ್ಕೆ ಭೇಟಿ ನೀಡಿದ ಪವಿತ್ರರಾಮಯ್ಯ

ಶಿವಮೊಗ್ಗ:-ಹೊನ್ನಾಳ್ಳಿ ತಾಲ್ಲೂಕು ಮಾಸಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ತಕ್ಕನಹಳ್ಳಿ ರೈತರ ಅಪೇಕ್ಷೆಯಂತೆ ರೈತರು ತಮ್ಮ ಜಮೀನಿಗೆ ತೆರಳುವ ಅಚ್ಚುಕಟ್ಟು ರಸ್ತೆಯ ದುರಸ್ಥಿ ಬಗ್ಗೆ ಸಂಬAಧ ಪಟ್ಟ ಅಧಿಕಾರಿಗಳೊಂದಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಪವಿತ್ರರಾಮಯ್ಯ ಕೆ.ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು

ಈ ಸಂದರ್ಭದಲ್ಲಿ ಕಾಡಾ ಅಭಿಯಂತರರು, ನೀರಾವರಿ ಅಭಿಯಂತರರು, ಮತ್ತು ಹೊನ್ನಾಳಿ ರೈತ ಮುಖಂಡರು ಹಾಜರಿದ್ದರು.

error: