ಶಿವಮೊಗ್ಗ:-ಹೊನ್ನಾಳ್ಳಿ ತಾಲ್ಲೂಕು ಮಾಸಡಿ ಗ್ರಾಮಪಂಚಾಯಿತಿ ವ್ಯಾಪ್ತಿಯ ತಕ್ಕನಹಳ್ಳಿ ರೈತರ ಅಪೇಕ್ಷೆಯಂತೆ ರೈತರು ತಮ್ಮ ಜಮೀನಿಗೆ ತೆರಳುವ ಅಚ್ಚುಕಟ್ಟು ರಸ್ತೆಯ ದುರಸ್ಥಿ ಬಗ್ಗೆ ಸಂಬAಧ ಪಟ್ಟ ಅಧಿಕಾರಿಗಳೊಂದಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು, ಪವಿತ್ರರಾಮಯ್ಯ ಕೆ.ಬಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿದರು
ಈ ಸಂದರ್ಭದಲ್ಲಿ ಕಾಡಾ ಅಭಿಯಂತರರು, ನೀರಾವರಿ ಅಭಿಯಂತರರು, ಮತ್ತು ಹೊನ್ನಾಳಿ ರೈತ ಮುಖಂಡರು ಹಾಜರಿದ್ದರು.
More Stories
ಅಕ್ಕಮಹಾದೇವಿ ಜನ್ಮ ಸ್ಥಳ ಉಡುತಡಿ ಗ್ರಾಮದಲ್ಲಿ 62 ಅಡಿ ಎತ್ತರದ ಶಿವಶರಣೆ ಅಕ್ಕಮಹಾದೇವಿ ಪುತ್ಥಳಿ ಅನಾವರಣ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಫಲಾನುಭವಿಗಳ ಸಮಾವೇಶ ಕಾರ್ಯಕ್ರಮ
ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದಿoದ 24ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ