April 23, 2024

Bhavana Tv

Its Your Channel

ಭದ್ರಾ ಜಲಾಶಯದ ಎಡ ನಾಲೆ ಮತ್ತು ಬಲ ನಾಲೆಗಳ ನೀರು ಹರಿಸುವ ಬಗ್ಗೆ ಅರ್ಜಿ ಸ್ವೀಕಾರ

ಶಿವಮೊಗ್ಗಾ: ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ಶಿವಮೊಗ್ಗ ಘಟಕದ ವತಿಯಿಂದ, ಭದ್ರಾ ಜಲಾಶಯದ ಎಡ ನಾಲೆ ಮತ್ತು ಬಲ ನಾಲೆಗಳ ನೀರು ಹರಿಸುವ ಬಗ್ಗೆ ಅರ್ಜಿಯನ್ನು ಸ್ವೀಕರಿಸಿದ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷೆ ಪವಿತ್ರ ರಾಮಯ್ಯ

ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರಾದ, ಬಿ. ಚನ್ನಪ್ಪ, ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಂದೀಶ್, ಮತ್ತು ಭಾರತೀಯ ಕಿಸಾನ್ ಸಂಘದ ಶಿವಮೊಗ್ಗ ರಾಷ್ಟ್ರೀಯ ಕಾರ್ಯದರ್ಶಿಯಾದ ಶ್ರೀಮತಿ ವೀಣಾ ಸತೀಶ್, ಹಾಗೂ ಸಂಘದ ಉಪಾಧ್ಯಕ್ಷರಾದ ಸದಾಶಿವಪ್ಪ, ಮತ್ತು ಸಂಘದ ಎಲ್ಲಾ ಸದಸ್ಯರು, ಹಾಗೂ ಕಾರ್ಯದರ್ಶಿಗಳು, ಹಾಗೂ ಪದಾಧಿಕಾರಿಗಳು, ಉಪಸ್ಥಿತರಿದ್ದರು.

error: