April 23, 2024

Bhavana Tv

Its Your Channel

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಘಟಕ ವತಿಯಿಂದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕರ್ನಾಟಕ ಸರ್ಕಾರ ಬೆಂಗಳೂರು ಅಥಣಿ ತಹಶಿಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು

ಅಥಣಿ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಆರ್ಥಿಕ ಉಪನ್ಯಾಸಕರ ಸೇವಾ ಭದ್ರತೆ ವೇತನ ಹೆಚ್ಚಳ ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳು ಬಗೆಹರಿಸಬೇಕೆಂದು ಎಂದು ಘೋಷಣೆ ಕೂಗಿದರು ವಿದ್ಯಾಭ್ಯಾಸಕ್ಕೆ ತೊಂದರೆ ಆಗುತ್ತಿದೆ ಪರೀಕ್ಷೆ ಹತ್ತಿರ ಬರುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ ಅವರ ಬೇಡಿಕೆಗೆ ಸರಕಾರ ಮುಂದಾಗಬೇಕಾಗಿದೆ ಇವರ ಸಮಸ್ಯೆ ಬಗೆಹರಿಸಲು ಇಲ್ಲವೆಂದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಹೇಳಿದರು

ಇದೇ ಸಂದರ್ಭದಲ್ಲಿ ಶೆಟ್ಟರ್ ಮಠದ ಪರಮಪೂಜ್ಯ ಮರುಳಸಿದ್ಧ ಮಹಾಸ್ವಾಮಿಗಳು ಕೂಡಲೇ ಇವರ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು

ಇದೇ ಸಂದರ್ಭದಲ್ಲಿ ಅಥಣಿ ತಾಲೂಕ ಅಧ್ಯಕ್ಷರಾದ ಮಹದೇವ್ ಮಡಿವಾಳ ಜಿಲ್ಲಾ ಉಪಾಧ್ಯಕ್ಷರು ರಮೇಶ್ ಮಡಿವಾಳ,
ಪ್ಯಾರಿಸ್ ಮುರಿಗೆಪ್ಪ ,ಜಗದೀಶ್ ಪಿಂಟು, ಮಾದೇವ ಸಂಗಪ್ಪ, ಸದಾಶಿವು ಅಡಿವಪ್ಪ, ಸಚಿನ್ ಮಹದೇವ್, ಲಕ್ಕಪ್ಪ ದುಂಡಪ್ಪ, ಮಾದೇವ ಸಿರಿಗಿರಿ, ಅಮಿತ್ ಕಿರಣ್, ಶಿವಾನಂದ ಮಮ್ಮದ್ ಸಾಹೇಬ್, ರೈತ ಮುಖಂಡರು ಅನೇಕರು ಉಪಸ್ಥಿತರಿದ್ದರು

error: