April 24, 2024

Bhavana Tv

Its Your Channel

ಕರ್ನಾಟಕ ಕುಮಾರ ಪಡೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಬೆಂಗಳೂರು: ಇಂದು ಬೆಳಿಗ್ಗೆ ಕರ್ನಾಟಕ ಕುಮಾರ ಪಡೆ (ರಿ) ಬೆಂಗಳೂರು ಮುಖ್ಯ ಕಚೇರಿಯಲ್ಲಿ ನಾನಾ ತಾಲೂಕಿನ ಪದಾಧಿಕಾರಿಗಳ ಆಯ್ಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕುಮಾರ ಗೌಡ್ರು.ಪಿ ಹಾಗೂ ರಾಜ್ಯ ಸಮಿತಿ ಅಧ್ಯಕ್ಷರು ನಾಗರಾಜು ಇವರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಆಯ್ಕೆಯಾದವರಿಗೆ ನೇಮಕಾತಿ ಪತ್ರ ನೀಡಿ ಸನ್ಮಾನಿಸಲಾಹಿತು. ಕುಮಾರಣ್ಣ ನವರನ್ನು ಮುಂದಿನ ಮುಖ್ಯಮಂತ್ರಿಯಾಗಿ ನೋಡಲು ಹೊಸ ನಾಡನ್ನು ಕಟ್ಟಲು ನಾವೆಲ್ಲರೂ ಒಗ್ಗಟ್ಟಾಗಿ ಶ್ರಮಿಸೋಣ ಎಂದರು.
ಹುಣಸೂರು ತಾಲೂಕ್ ಯೂತ್ ಅಧ್ಯಕ್ಷರನಾಗಿ ಮಹೇಶ್ ಗೌಡ, ಶಿಡ್ಲಘಟ್ಟ ಯೂತ್ ಅಧ್ಯಕ್ಷರನಾಗಿ ಶ್ರೀಧರ್.ಯು. ಜಯನಗರ ಅಧ್ಯಕ್ಷರನಾಗಿ ಟಿ.ಹರೀಶ್, ಜಯನಗರ ಮಹಿಳಾ ಘಟಕ ಅಧ್ಯಕ್ಷರನಾಗಿ ಮಮತಾ ಆರ್.ಜಿ, ಮೈಸೂರು ಜಿಲ್ಲೆ ಯೂತ್ ಅಧ್ಯಕ್ಷರನಾಗಿ ಗೌತಮ್ಅವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.

error: