ಹೆಬ್ರಿ ; ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿಯಲ್ಲಿ, ಇಂದು ಪ್ರಸಾದ್ ನೇತ್ರಾಲಯ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆಯ ವತಿಯಿಂದ ಉಚಿತ ನೇತ್ರ ತಪಾಸಣೆ ಹಾಗು ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಯ ಶಿಬಿರ ನಡೆಯಿತು.
ಸಿ.ಹೆಚ್.ಸಿ. ಡಾಕ್ಟರ್ ಸಂತೋಷ್ ಕುಮಾರ್ ಆಡಳಿತಾ ವೈದ್ಯಾಧಿಕಾರಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು,ಡಾಕ್ಟರ್ ಅಕ್ಷತಾ ಕಣ್ಣಿನ ಸ್ಪೆಷಲಿಸ್ಟ್, ಕಣ್ಣಿನ ಸುರಕ್ಷೆಯ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ಡಾಕ್ಟರ್ ಕ್ಲಾರಿನಾ ಪಿಂಟೊ, ಡಾಕ್ಟರ್ ಲವೀನಾ ಉಪಸ್ಥಿತರಿದ್ದರು , ಬಿ.ಎಂ.ಚಿದಾನ0ದ ಸ್ವಾಮಿ ಆರೋಗ್ಯ ನಿರೀಕ್ಷಣಾ ಅಧಿಕಾರಿ ಸ್ವಾಗತಿಸಿದರು ಹಾಗು ವಂದನಾರ್ಪಣೆ ಮಾಡಿದರು. ಆಯುಷ್ಯಮಾನ್ ಭಾರತ್ ಆರೋಗ್ಯ ಕರ್ನಾಟಕ ಮಾಹಿತಿಯನ್ನು ಸಮಾರಂಭದ ಬಳಿಕ ಕೀರ್ತನಾ AB_ARK ಬಗ್ಗೆ ಮಾಹಿತಿ ನೀಡಿದರು.
ವರದಿ; ಅರುಣ ಭಟ್ ಕಾರ್ಕಳ
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ