ಉಡುಪಿ: ಕಾರ್ಕಳ ದ ಕಾಬೆಟ್ಟು ಚೋಲ್ಪಾಡಿ ವೇಣುಗೋಪಾಲ ಕೃಷ್ಣ ದೇವಸ್ಥಾನ ದ ಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಬ್ರಹತ್ ಸ್ವಚ್ಛತಾ ಅಭಿಯಾನ ವು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) .ಹಾಗೂ ಕಾರ್ಕಳ ತಾಲೂಕು ಸಾಣೂರು ವಲಯ ರೋಟರಿ ಅನ್ಸ್ ಕ್ಲಬ್ ರೋಟರೆಕ್ಟ್ ಕ್ಲಬ್ ಕಾರ್ಕಳ ,ಹಾಗೂ ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ,ಪ್ರಗತಿ ಬಂದು ಸ್ವ ಸಹಾಯಕ ಸಂಘಗಳ ಒಕ್ಕೂಟ ಕಾಬೆಟ್ಟು ಹಾಗೂ ಕುಕ್ಕುಂದೂರು .ಬಿ. ಇವರ ಸಹಯೋಗದೊಂದಿಗೆ ಪರಮ ಪೂಜ್ಯ ಡಾಕ್ಟರ್ ವೀರೇಂದ್ರ ಹೆಗ್ಡೆ ಯವರ ಕ್ರಪಾಆಶೀರ್ವಾದದೊಂದಿಗೆ ೧೫೧ ನೇ ಗಾಂಧಿ ಜಯಂತಿ ಪ್ರಯುಕ್ತ ಬ್ರಹತ್ ಸ್ವಚ್ಛತಾ ಅಭಿಯಾನ ದಿನಾಂಕ ೪/೧೦/೨೦೨೦ ರಂದು ಆದಿತ್ಯವಾರ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ಚೋಲ್ಪಾಡಿ ಕಾಬೆಟ್ಟು ಕಾರ್ಕಳ ದಲ್ಲಿ ನಡೆಯಿತು.ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ಯನ್ನು ನೀಡಿ, ಅಧ್ಯಕ್ಷತೆ ಯ ಮಾತುಗಳನ್ನು ಆಡಿದರರು. ವೇದಿಕೆಯಲ್ಲಿ ಅಧ್ಯಕ್ಷ ತೆಯಲ್ಲಿ ಕಾರ್ಕಳ ಶಾಸಕ ವಿ.ಸುನಿಲ್. ಕುಮಾರ್ ,ಮುಖ್ಯ ಅತಿಥಿಗಳಾಗಿ ಶ್ರೀ ಸಂತೋಷ ಉಪಾಧ್ಯಾಯ ಆಡಳಿತ ಮೊಕ್ತೇಸರ ಶ್ರೀ ವೇಣುಗೋಪಾಲ ಕೃಷ್ಣ ದೇವಸ್ಥಾನ ,ಶ್ರೀ ದಿನೇಶ್ ಪ್ರಭು ಕಲ್ಲೋಟ್ಟೆ ಅಧ್ಯಕ್ಷರು ಜೀರ್ಣೋದ್ಧಾರ ಸಮಿತಿ ವೇಣುಗೋಪಾಲ ಕೃಷ್ಣ ದೇವಸ್ಥಾನ ,ಶ್ರೀ ಭಾಸ್ಕರ.ವಿ. ಯೋಜನಾಧಿಕಾರಿ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ (ರಿ).ಬಿ.ಸಿ. ಟ್ರಸ್ಟ್ ಕಾರ್ಕಳ.ಶ್ರೀ ಮತಿ ರಾಮಿತಾ ಶೈಲೇಂದ್ರ್ ರಾವ್ ರೋಟರಿ ಆನ್ಸ್ ಕ್ಲಬ್ ಕಾರ್ಕಳ.ಕಾರ್ಕಳ ಪುರಸಭಾ ಸದಸ್ಯ ರೇಹಮತ್ ಏನ್ ಶೇಕ್ ,ಶ್ರೀ ರಾಹುಲ್ ಅಧ್ಯಕ್ಷ ರು ರೋ, ದೀಪ ,ಚೈತ್ರ ಹಾಗೂ ಸುಧೀರ್ ಶೆಟ್ಟಿಗಾರ್ ಮುಂತಾದ ವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
More Stories
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ
ಮಲ್ಪೆ ಮೀನಗಾರಿಕಾ ರೈತ ಉತ್ಪಾದಕ ಕಂಪನಿಯಿ0ದ ವಿಶ್ವ ಪರಿಸರ ದಿನಾಚರಣೆ