April 24, 2024

Bhavana Tv

Its Your Channel

ಶಿರೂರು ಸಂಕದಗುಂಡಿ ನದಿಯಲ್ಲಿ ಶವ ಪತ್ತೆ.

ಶಿರೂರು: ಸಂಕದಗುಂಡಿ ಹೊಳೆಯ ಹೆದ್ದಾರಿ ಸೇತುವೆ ಬಳಿ ನದಿಯಲ್ಲಿ ವ್ಯಕ್ತಿಯೊಬ್ಬನ ಶವ ಕಂಡುಬಂದಿದೆ.ಮೇಲ್ನೋಟಕ್ಕೆ ಆತ್ಮಹತ್ಯೆಯಂತೆ ಕಂಡು ಬಂದಿದ್ದು ಮೃತ ವ್ಯಕ್ತಿಯನ್ನು ತಿಮ್ಮಪ್ಪ ಈರಪ್ಪ ಮೊಗೇರ್ (58) ಎಂದು ಗುರುತಿಸಲಾಗಿದೆ.ಈ ವ್ಯಕ್ತಿ ಕೆಲವು ಸಮಯದಿಂದ ಶಿರೂರಿನ ಬಾಡಿಗೆ ಮನೆಯಲ್ಲಿದ್ದು ಫೀಡ್ಸ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಕೆಲವು ದಿನಗಳ ಹಿಂದೆ ಸಂಸ್ಥೆಯೊಂದರ ನೆರವಿನಿಂದ ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.ಈ ವ್ಯಕ್ತಿ ಕುಟುಂಬ ಸದಸ್ಯರಿಂದ ಹೊರ ಉಳಿದಿದ್ದು ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದು ಬಂದಿದೆ.
ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

error: