ಕಾರ್ಕಳ: ಹೊಸ ವರ್ಷದ ಶುಭಾಶಯ ಕುಳಿತು ರಸ್ತೆಯಲ್ಲಿ ಬರೆಯುವ ವೇಳೆ ಗುರುವಾರ ರಾತ್ರಿ ಸುಮಾರು ಹತ್ತು ಮೂವತ್ತರ ವೇಳೆಗೆ ವೇಗವಾಗಿ ಬರುತ್ತಿದ್ದ ಈಕೋ ಕಾರು ಡಿಕ್ಕಿ ಹೊಡೆದು ಬಿಜಾಪುರ ಮೂಲದ ಶರಣಪ್ಪ ಗೌಡರ್, ಹಾಗೂ ಸಿದ್ದಪ್ಪ ಮೃತರಾಗಿದ್ದಾರೆ. ಶರಣಪ್ಪಗೌಡ ಸ್ಥಳದಲ್ಲಿ ಮೃತರಾದರೆ, ಸಿದ್ದಪ್ಪ ತುರ್ತು ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ ಕೊಂಡೊಯ್ಯುವಾಗ ದಾರಿ ಮಧ್ಯ ಮೃತ ರಾಗಿರುತ್ತಾರೆ. ಘಟನೆ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ರಾಷ್ಟ್ರೀಯ ಹೆದ್ದಾರಿ ಕುಂಟಿ ಬೈಲು ಸಮೀಪ ಅಪಘಾತ ವಾಗಿರುತ್ತದೆ. ಅಪಘಾತ ನಡೆದ ಕೆಲ ವೇಳೆ ಯುವಕರಿಬ್ಬರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು ಎಂದು ಸ್ಥಳೀಯರು ಹೇಳಿದರು. ಗ್ರಾಮ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ