April 18, 2024

Bhavana Tv

Its Your Channel

ಕಾರ್ಕಳ ಕರ್ನಾಟಕ ಬ್ಲಾಕ್ ಕಾಂಗ್ರೇಸ್ ಕಛೇರಿಯಲ್ಲಿ ಅಂಬೇಡ್ಕರ್ ಜಯಂತಿ

ಕಾರ್ಕಳ ; “ಧಮನಕ್ಕೊಳಗಾದ ಹಾಗೂ ನಿಮ್ನ ವರ್ಗಗಳ ಪರವಾಗಿ ಹೋರಾಡಿದ ವಿರಾಗ್ರಣಿ ಅಂಬೇಡ್ಕರ್ ಸಾಮಾಜಿಕ ನ್ಯಾಯಕ್ಕಾಗಿ ಧರ್ಮಯುದ್ದವನ್ನೇ ನಡೆಸಿದರು, ರಾಷ್ಟçದ ಎಲ್ಲಾ ಜನರನ್ನು ಸಮಾನವಾಗಿ ಕಾಣುವ ಹಾಗೂ ಸಮಾನಹಕ್ಕುಗಳನ್ನು ನೀಡಿರುವ ವಿಶ್ವದ ಏಕೈಕ ಸಂವಿಧಾನ ಭಾರತದ ಸಂವಿಧಾನ ಈ ಸಂವಿಧಾನದ ಪಿತಾಮಹನನ್ನು ಸ್ಮರಿಸುವುದು ಒಂದು ಸುದೈವ ಎಂದು ಸೇವಾದಳದ ಅಧ್ಯಕ್ಷ ಸುಶಾಂತ ಸುಧಾಕರ್ ಹೇಳಿದರು.

ಅಂಬೇಡ್ಕರ್ ಮಾನವೀಯತೆಯ ಹಾಗೂ ಸಮಾನತೆಯ ಪ್ರತೀಕ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾಶಿವ ದೇವಾಡಿಗ ಸ್ಮರಿಸಿದರು.

error: