ಕಾರ್ಕಳ ; “ಧಮನಕ್ಕೊಳಗಾದ ಹಾಗೂ ನಿಮ್ನ ವರ್ಗಗಳ ಪರವಾಗಿ ಹೋರಾಡಿದ ವಿರಾಗ್ರಣಿ ಅಂಬೇಡ್ಕರ್ ಸಾಮಾಜಿಕ ನ್ಯಾಯಕ್ಕಾಗಿ ಧರ್ಮಯುದ್ದವನ್ನೇ ನಡೆಸಿದರು, ರಾಷ್ಟçದ ಎಲ್ಲಾ ಜನರನ್ನು ಸಮಾನವಾಗಿ ಕಾಣುವ ಹಾಗೂ ಸಮಾನಹಕ್ಕುಗಳನ್ನು ನೀಡಿರುವ ವಿಶ್ವದ ಏಕೈಕ ಸಂವಿಧಾನ ಭಾರತದ ಸಂವಿಧಾನ ಈ ಸಂವಿಧಾನದ ಪಿತಾಮಹನನ್ನು ಸ್ಮರಿಸುವುದು ಒಂದು ಸುದೈವ ಎಂದು ಸೇವಾದಳದ ಅಧ್ಯಕ್ಷ ಸುಶಾಂತ ಸುಧಾಕರ್ ಹೇಳಿದರು.
ಅಂಬೇಡ್ಕರ್ ಮಾನವೀಯತೆಯ ಹಾಗೂ ಸಮಾನತೆಯ ಪ್ರತೀಕ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾಶಿವ ದೇವಾಡಿಗ ಸ್ಮರಿಸಿದರು.
More Stories
ಕರಾವಳಿ ಕಾವಲು ಪಡೆಯ ಎಸ್ಐ ಅಣ್ಣಪ್ಪ ಮೊಗೇರ ಸೇವಾ ನಿವೃತ್ತಿ
ಬಂಟಕಲ್ ಇಂಜಿನಿಯರಿAಗ್ ಕಾಲೇಜಿಗೆ“ ಟೆಕ್ ಯುವ– ಕೆ24” ನಲ್ಲಿ ಓವರ್ಆಲ್ ಚಾಂಪಿಯನ್ಶಿಪ್
ಭಾವಿ ಪರ್ಯಾಯ ಉಡುಪಿ ಶ್ರೀ ಪುತ್ತಿಗೆ ಮಠದಿಂದ ಗೀತಾ ರಥಕ್ಕೆ ಚಾಲನೆ