April 19, 2024

Bhavana Tv

Its Your Channel

ಶಿಥಿಲ ವ್ಯವಸ್ಥೆಯಲ್ಲಿರುವ ಸಚ್ಚರಿಪೇಟೆ ನೀರಿನ ಟ್ಯಾಂಕ್

ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಹೃದಯಭಾಗದಲ್ಲಿರುವ ನೀರಿನ ಟ್ಯಾಂಕ್ ಶೋಚನೀಯ ಸ್ಥಿತಿಯಲ್ಲಿದೆ. ಟ್ಯಾಂಕ್‌ನ ಕಂಬದ ಕಬ್ಬಿಣದ ರಾಡ್ ತುಕ್ಕು ಹಿಡಿದಿದ್ದು ಸಿಮೆಂಟ್ ಕಿತ್ತುಹೋಗಿ ರಾಡ್ ಗೋಚರಿಸುತ್ತಿದೆ ಯಾವ ಸಂದರ್ಭದಲ್ಲಾದರೂ ನೀರಿನ ಟ್ಯಾಂಕ್ ಕುಸಿಯುವ ಭೀತಿಯಲ್ಲಿದೆ. ಹತ್ತಿರ ಆಟದ ಮೈದಾನವಿದ್ದು ಅನಾಹುತ ಆಗುವ ಮೊದಲೇ ಸಂಬAಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಇದರ ಬಗ್ಗೆ ಗಮನ ಹರಿಸಬೇಕಾಗ ಸಾರ್ವಜನಿಕರ ಆಗ್ರಹವಾಗಿದೆ.

error: