ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಹೃದಯಭಾಗದಲ್ಲಿರುವ ನೀರಿನ ಟ್ಯಾಂಕ್ ಶೋಚನೀಯ ಸ್ಥಿತಿಯಲ್ಲಿದೆ. ಟ್ಯಾಂಕ್ನ ಕಂಬದ ಕಬ್ಬಿಣದ ರಾಡ್ ತುಕ್ಕು ಹಿಡಿದಿದ್ದು ಸಿಮೆಂಟ್ ಕಿತ್ತುಹೋಗಿ ರಾಡ್ ಗೋಚರಿಸುತ್ತಿದೆ ಯಾವ ಸಂದರ್ಭದಲ್ಲಾದರೂ ನೀರಿನ ಟ್ಯಾಂಕ್ ಕುಸಿಯುವ ಭೀತಿಯಲ್ಲಿದೆ. ಹತ್ತಿರ ಆಟದ ಮೈದಾನವಿದ್ದು ಅನಾಹುತ ಆಗುವ ಮೊದಲೇ ಸಂಬAಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಇದರ ಬಗ್ಗೆ ಗಮನ ಹರಿಸಬೇಕಾಗ ಸಾರ್ವಜನಿಕರ ಆಗ್ರಹವಾಗಿದೆ.
More Stories
ಕಾರ್ಕಳ ಮುಸ್ಲಿಂ ಬಾಂಧವರಿAದ ರಂಜಾನ್ ವಿಶೇಷ ಪಾರ್ಥನೆ,
ಕಾಬೆಟ್ಟು ಎಳ್ನಾಡು ಗುತ್ತು ಮಾರಿದೊಂಪದ ಬಲಿ ನೇಮೋತ್ಸವದ ಸಭಾ ಕಾರ್ಯಕ್ರಮ.
ಬಿದ್ಕಲ ಕಟ್ಟೆಯ ಶ್ರೀ ನಾಗಲಕ್ಷ್ಮಿ ಸಭಾಭವನದಲ್ಲಿ ಸಹಕಾರ ಭಾರತಿ ಕುಂದಾಪುರ ತಾಲೂಕು ಅಭ್ಯಾಸ ವರ್ಗ